Thursday 11 February 2021

History notes

  MahitiVedike Com       Thursday 11 February 2021

☘ ಯರ್ರಿಗುಡಿ ಶಿಲಾಶಾಸನವನ್ನು ಕಂಡುಹಿಡಿದವರು
- ಅನುಘೋಷ್

☘ ಮಸ್ಕಿ ಶಾಸನವನ್ನು 1915 ಜನವರಿಯಲ್ಲಿ ಕಂಡುಹಿಡಿದವರು - ಸಿ .ಬೀಡ್

☘ ಬ್ರಹ್ಮಗಿರಿ , ಸಿದ್ಧಾಪುರ , ಜತಿಂಗ ರಾಮೇಶ್ವರ ಶಿಲಾಶಾಸನಗಳನ್ನು 1892 ರಲ್ಲಿ ಕಂಡುಹಿಡಿದವರು - ಬಿ . ಎಲ್ . ರೈಸ್

☘ 1931 ರಲ್ಲಿ ಎನ್ . ಬಿ . ಶಾಸ್ತ್ರಿಯವರು ಕಂಡುಹಿಡಿದ ಶಾಸನಗಳು
ಕೊಪ್ಪಳದ ಗವಿಮಠ ಮತ್ತು ಪಾಲ್ಕಿಗುಂಡು ಶಿಲಾಶಾಸನಗಳು

Note

☘ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿರುವ ಶಿಲಾಶಾಸನ
- ರಜುಲ ಮಂಡಗಿರಿ ಶಿಲಾಶಾಸನ

☘ 'ದೇವನಾಂಪ್ರಿಯಸ ಪ್ರಿಯದರ್ಶನೋ ಅಶೋಕ ರಾಜಸ ' ಎಂದು ಅಶೋಕನ ಪೂರ್ಣ ಹೆಸರು , ಬಿರುದು ಎಲ್ಲವನ್ನೂ ಒಳಗೊಂಡ ಏಕೈಕ ಶಿಲಾಶಾಸನ
- ಗುಜರ್ರಾ ಶಿಲಾಶಾಸನ

Note

☘ ಭಾರತದ ಮೇಲೆ ದಾಳಿಯಿಟ್ಟ ಪ್ರಥಮ ವಿದೇಶಿಯರು
- ಪರ್ಷಿಯನ್ನರು ನಂತರ ಮ್ಯಾಸಿಡೋನಿಯನ್ನರು 

☘ ಕ್ರರ್ ಕ್ಸಸ್ ನ ಕಾಲದ ಸೈನ್ಯದಲ್ಲಿ ಗ್ರೀಕ್‌ರ ವಿರುದ್ಧ ಹೋರಾಡುತ್ತಿದ್ದ ಬಹು ಸಂಖ್ಯಾತ ಭಾರತೀಯ ಸೈನಿಕರನ್ನು ಹೀಗೆ ಕರೆಯುತ್ತಿದ್ದರು
 - ಗಾಂಧಾರಿಯನ್ನರು 

☘ ಮ್ಯಾಸಿಡೋನಿಯಾವು ಇವರ ನಾಯಕತ್ವದಲ್ಲಿ ಪ್ರಾಬಲ್ಯಕ್ಕೆ ಬಂದಿತ್ತು 
-  ಎರಡನೇ ಫಿಲಿಪ್

Note

☘ ಎರಡನೇ ಫಿಲಿಪ್ಪನ ನಂತರ ಅಧಿಕಾರಕ್ಕೆ ಬಂದವನು - ಅಲೆಕ್ಸಾಂಡರ್ '

☘ ಅಲೆಕ್ಸಾಂಡರ್‌ನು ಇವರ ಶಿಷ್ಯನಾಗಿದ್ದನು -ಅರಿಸ್ಟಾಟಲ್ 

☘ ಅಲೆಕ್ಸಾಂಡರ್‌ನು ಬಹುವಾಗಿ ಪ್ರೀತಿಸುತ್ತಿದ್ದ ವಸ್ತುಗಳು 
- ಖಡ್ಗ ಮತ್ತು ಹೋಮರನ ' ಈಲಿಯಡ್ ' ಕಾವ್ಯ

Note

☘ ಅಲೆಕ್ಸಾಂಡರ್‌ನು ಭಾರತಕ್ಕೆ ಬಂದಾಗ ಅಸ್ತಿತ್ವದಲ್ಲಿದ್ದ ಪ್ರಮುಖ ರಾಜ್ಯಗಳು
-  ಅಸ್ಪಾಷಿಯನ್ , ಅಭಿಸಾರ , ಅಗಲಸೈ , ಅಭಸ್ತನೈ , ಮೌಸಿಕನ್ನರು , ಮಲ್ಲಾಯ್ , ಸೊಫೈಟ ಸಾಮ್ರಾಜ್ಯ , ನ್ಯಾಸ , ತಕ್ಷಶಿಲೆಯ ಅಂಬಿ , ಪೋರಸ್‌ನ ಸಾಮ್ರಾಜ್ಯ ಇನ್ನೂ ಮುಂತಾದವು

Note

☘ ಅಲೆಕ್ಸಾಂಡರ್‌ನು ಪಂಜಾಬ್ ಪ್ರಾಂತ್ಯಕ್ಕೆ ಇವರನ್ನು ಆಡಳಿತಾಧಿಕಾರಿಗಳಾಗಿ ನೇಮಿಸಿದನು
-  ಫಿಲಿಪ್ಪನನ್ನು

☘ ಅಲೆಕ್ಸಾಂಡರ್‌ನು ಸಿಂದ್ ಪ್ರಾಂತ್ಯಕ್ಕೆ ಇವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದನು 
- ಫೈಥಾನ್‌ನನ್ನು

☘ ಪಂಜಾಬಿನ ಉತ್ತರದ ಭಾಗಗಳನ್ನು ಅಲೆಕ್ಸಾಂಡರ್‌ನು ಇವರಿಗೆ ಬಿಟ್ಟು ಕೊಟ್ಟನು 
- ಅಂಬಿ ಮತ್ತು ಪೌರವನಿಗೆ
Note

☘ ಮೌರ್ಯ ಸಾಮ್ರಾಜ್ಯದ ಸ್ಥಾಪಕ 
- ಚಂದ್ರಗುಪ್ತ ಮೌರ್ಯ 

☘ ಮೌರ್ಯ ಸಾಮ್ರಾಜ್ಯ ಸ್ಥಾಪನೆಯಾದದ್ದು
-  ಕ್ರಿ.ಪೂ. 321

☘ ಚಂದ್ರಗುಪ್ತ ಮೌರ್ಯನ ಅಧಿಕಾರದ ಅವಧಿ 
-  ಕ್ರಿ.ಪೂ. 322-298 

☘ ಮೌರ್ಯ ಸಾಮ್ರಾಜ್ಯದ ರಾಜಧಾನಿ 
- ಪಾಟಲೀಪುತ್ರ
Note

☘ ಬುದ್ಧನು ಬೋಧಿಸಿದ ಅಷ್ಟಾಂಗ ಮಾರ್ಗಗಳನ್ನು ಹೀಗೆ ಕರೆಯುವರು 
- ಮಧ್ಯ ಮಾರ್ಗಗಳೆಂದು 

☘ ಬೌದ್ಧ ಸನ್ಯಾಸಿಗಳು , ಸನ್ಯಾಸಿನಿಯರು ಇದ್ದ ಗುಂಪಿನ ವರ್ಗಕ್ಕೆ ಬುದ್ಧನು ಹೆಸರಿಸಿದ್ದು
 - ಸಂಘವೆಂದು 

☘ ಬುದ್ಧನ ಅನುಯಾಯಿಗಳು ಕೈಗೊಳ್ಳಬೇಕಾದ ದೀಕ್ಷೆಗಳು 
- ಪಬ್ಬಜ್ಞಾ ಮತ್ತು ಉಪ ಸಂಪದಾ

Note

☘ ಬೌದ್ಧ ಭಿಕ್ಷು ಸಂಘಗಳ ನಡವಳಿಕೆಯ ನಿಯಮಗಳಿಗೆ ಸಂಬಂಧಿಸಿದ ಶಿಸ್ತನ್ನು ಬೋಧಿಸುವುದು
 - ವಿನಯ ಪಿಟಕ 

☘ ಪತಿ - ಮೊಕ್ಕ ಎಂಬ ಗ್ರಂಥ ಒಳಗೊಂಡಿರುವ ನಿಯಮಗಳು -227

 ☘ ಬೌದ್ಧ ಸಂಘದಲ್ಲಿ ಸ್ತ್ರೀಯರಿಗೂ ಪ್ರವೇಶವಿರಬೇಕೆಂದು ಪ್ರತಿಪಾದಿಸಿದವರು
 - ಆನಂದ 

☘ ಮೊದಲಿನ ಬೌದ್ಧ ಧರ್ಮದ ಪ್ರಸಿದ್ಧ ಸಪ್ತ ಸ್ತ್ರೀಯರೆಂದರೆ 
- ಖೇಮ , ಉಪ್ಪಾಲವನ್ನ , ಪಟಚಾರ , ಭದ್ದ - ಕುಂಡಲ ಕೇಶ , ಕಿಸಾಗೌತಮಿ , ಧಮ್ಮದಿನ್ನ ಮತ್ತು ವಿಶಾಖಾ

Note

☘ ಬುದ್ಧನ ಸಾಮಾನ್ಯ ಶಿಷ್ಯರಲ್ಲಿ ಪ್ರಸಿದ್ಧರಾದವರು
- ಶ್ರಾವಸ್ತಿಯ ಅನಾತ್ಥ ಪಿಂಡಕ

☘ ಬುದ್ಧನ ಮತ್ತೊಬ್ಬ ಪ್ರಸಿದ್ಧ ಶಿಷ್ಠೆಯೆಂದರೆ
 - ವಿಶಾಖಾ 

☘ ಭಾರತದ ಮಟ್ಟಿಗೆ ಅಥವಾ ವಿಶ್ವದಲ್ಲೇ ಧಾರ್ಮಿಕ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಪ್ರಥಮವಾಗಿ ಸ್ಥಾಪಿಸಿದ ಸಂಘ
 - ಬೌದ್ಧರ ಸಂಘ 

☘ ಬೌದ್ಧ ಧರ್ಮದ ತತ್ವಗಳನ್ನು ಗ್ರಂಥರೂಪದಲ್ಲಿ ಸಂಗ್ರಹಿಸಲಾದ ಸಭೆ
-  ನಾಲ್ಕನೇ ಬೌದ್ಧ ಮಹಾಸಭೆ

Note

☘  ಒಂದೇ ಸಮಾಧಿ ಗುಂಡಿಯಲ್ಲಿ ಏಕಕಾಲದಲ್ಲೇ ಇಬ್ಬರು ವ್ಯಕ್ತಿಗಳ ಶವಗಳನ್ನು ಹೂಳುತ್ತಿದ್ದ ವಿಶಿಷ್ಟ ಶವಸಂಸ್ಕಾರ ಪದ್ಧತಿ ಕಂಡುಬಂದ ನಗರ
 - ಲೋಥಾಲ್ 

☘ ಸಿಂಧೂ ನಾಗರಿಕತೆಯ ಪ್ರಮುಖ ವಿದೇಶಿ ವ್ಯಾಪಾರ ಕೇಂದ್ರಗಳು 
- ಲೋಥಾಲ್ , ಸುರ್ಕೋತ್ಟ ಮತ್ತು ಬಾಲ್‌ಕೋಟ್ 

☘ ಸಿಂಧೂ ಜನರು ಪ್ರಮುಖವಾಗಿ ಬಳಸುತ್ತಿದ್ದ ಲೋಹ 
-ತಾಮ್ರ 

☘ ಸಿಂಧೂ ನಾಗರಿಕತೆಯ ಜನರು ತಾಮ್ರವನ್ನು ಈ ಗಣಿಗಳಿಂದ ತರಿಸಿ ಕೊಳ್ಳುತ್ತಿದ್ದರು
 - ರಾಜಸ್ಥಾನದ ಖೇತ್ರಿ ಗಣಿ ಮತ್ತು ಆಫ್ಘಾನಿಸ್ತಾನದ ಗಣಿಗಳು.

Note

☘  ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕಾನ ಜಿಲ್ಲೆಯಲ್ಲಿರುವ ಸಿಂಧೂ ನಾಗರಿಕತೆಯ ನಗರ
 - ಮೊಹೆಂಜೋದಾರೋ 

☘ ಪಾಕಿಸ್ತಾನದ ಪಂಜಾಬಿನ ಮಾಂಟೆಗೊಮರಿ ಜಿಲ್ಲಾ ಕೇಂದ್ರದಿಂದ ಪಶ್ಚಿಮ ನೈರುತ್ಯಕ್ಕೆ ಸುಮಾರು 25 ಕಿ.ಮೀ. ದೂರದಲ್ಲಿರುವ ನಗರ 
- ಹರಪ್ಪಾ 

☘ ಕಾಲಿಬಂಗನ್ ನೆಲೆಯನ್ನು ಕಂಡುಹಿಡಿದ ವರ್ಷ 
 -1953

☘ ಗುಜರಾತ್‌ನ ಕಛ್ ಜಿಲ್ಲೆಯ ಬಚೌ ತಾಲೂಕಿನಲ್ಲಿರುವ ನಗರ 
- ದೊಲವೀರ 

☘ ದೋಲವೀರ ನಗರವನ್ನು ಶೋಧಿಸಿದವರು
 - ಡಾ ಜೆ ಪಿ ಜೋಷಿ

Note

☘  2019-20 ನೇ ಸಾಲಿನ ರಣಜಿ ಟ್ರೋಫಿಯ ವಿಜೇತ ತಂಡ ? 
ಸೌರಾಷ್ಟ್ರ ತಂಡ 

☘ 2021 ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತ ತಂಡಕ್ಕೆ ಪ್ರಾಯೋಜಕತ್ವ ವಹಿಸಲಿರುವ ಸಂಸ್ಥೆ ?
-  ಐನಾಕ್ಸ್ ಗ್ರೂಪ್ 

☘ ಪ್ರವಾಹ ಮೂನ್ಸೂಚನೆ ಉಪಕ್ರಮಗಳಿಗಾಗಿ ಭಾರತದ ಕೇಂದ್ರ ಜಲ ಆಯೋಗದೊಂದಿಗೆ ಕೈಜೋಡಿಸಿದ ಕಂಪನಿ
-  ಗೂಗಲ್ 

☘ ಇತ್ತೀಚೆಗೆ ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿದವರು ? 
- ಎಂ.ಎಸ್.ಮಹೇಂದ್ರಸಿಂಗ್ ಧೋನಿ ಮತ್ತು ಸುರೇಶ್ ರೈನಾ

logoblog

Thanks for reading History notes

Previous
« Prev Post

No comments:

Post a Comment