*ಬಹಮನಿ ಸಾಮ್ರಾಜ್ಯ*
👇👇👇👇👇
ಬಹಮನಿ ಸಾಮ್ರಾಜ್ಯ ಕಾಲ - ಕ್ರಿ.ಶ. *1347 – 1527*
ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಮುಸ್ಲಿಂ ಸಾಮ್ರಾಜ್ಯ - *ಬಹಮನಿ ಸಾಮ್ರಾಜ್ಯ*
ಸ್ಥಾಪಕ - *ಅಲ್ಲಾವುದ್ದೀನ್ ಹಸನ್ ಗಂಗೂ* ಮತ್ತೊಂದು ಹೆಸರು - *ಜಾಫರ್ ಖಾನ್*
ಮೂಲ ಹೆಸರು= *ಜಾಫರ್ ಖಾನ್ ಹಸನ್ ಗಂಗೊ*
ಬಹಮನಿ ಸಾಮ್ರಾಜ್ಯ ಸ್ಥಾಪನೆ - *1347 ಆಗಸ್ಟ್ 11*
ಬಹಮನಿ ಸಾಮ್ರಾಜ್ಯ ಆರಂಭದ ರಾಜಧಾನಿ - *ಗುಲ್ಬರ್ಗ*/ "ಬೀದರ್".
ಗುಲ್ಬರ್ಗದ ಪ್ರಾಚೀನ ಹೆಸರು - *ಅಹ್ ಸಾನಾಬಾದ್*
ನಂತರದ ರಾಜಧಾನಿ - *ಬೀದರ್*
ಸ್ಮಾರಕ ತಯಾರಿಸಲು ಬಳಸಿದ ಶಿಲ್ಪಿಗಳು - *ಪರ್ಶಿಯಾದವರು*.
*ಆಧಾರಗಳು*
*ತಾರಿಕ್ - ಏ - ಪೆರಿಸ್ತಾ* - ಫೆರಿಸ್ತಾ
ಬಹರಾಮ್ - ಇ - ಮಾಸಿರ್ - ತಬತಬ
ಫುತ್ - ಉಸ್ - ಸಲಾತಿನ್ - ಇಸಾಮಿ
ತಬಕಾತ್ - ಇ - ಅತ್ತರಿ - ನಿಜಾಮುದ್ದೀನ್ ತಬಾಕಾತ್
ತಾಜ್ - ಕೀಸರ್ - ಉಲ್ ಮುಲ್ಕ್ - ಪೀರೋಜ್
ಮಾನಿಜರ್ - ಉಲ್ - ಇನ್ಪಾ - ಮಹಮ್ಮದ್ ಗವಾನ್
*ನಿಕೆಟಿನ್* - ( ರಷ್ಯಾದ ಪ್ರವಾಸಿ ) ಬರವಣಿಗೆಗಳು
*ರಾಜಕೀಯ_ಇತಿಹಾಸ*
*ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ* (1347 – 1358) "ಬಹಮನಿ ವಂಶದ ಸ್ಥಾಪಕ" .
"ಎರಡನೇ ಅಲೆಗ್ಸಾಂಡರ್ ಎಂದು ನಾಣ್ಯ ಟಂಕಿಸಿದವನು" - ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ
ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ ಈತನ ಆಸ್ಥಾನ ಕವಿ - *ಇಸಾಮಿ*
=====================
*"ಒಂದನೇ ಮಹಮ್ಮದ್ ಷಾ"*
(1358 – 1375) ಈತ ಹಸನ್ ಗಂಗೂನ ಮಗ
"ಒಂದನೇ ಮಹಮ್ಮದ್ ಷಾ" ಈತ ಗುಲ್ಬರ್ಗದಲ್ಲಿ 1367 ರಲ್ಲಿ *ದಕ್ಷಿಣ ಭಾರತದ ಅತಿದೊಡ್ಡ “ ಜೂಮ್ಮ ಮಸೀದಿ* ” ಯನ್ನು ನಿರ್ಮೀಸಿದ
ಒಂದನೇ ಮಹಮ್ಮದ್ ಷಾ ಈತನ ಆಸ್ಥಾನ ಕವಿಗಳು - *ಜೈನುದ್ದೀನ್ ಪೌಲತಾಬಾದಿ* ಹಾಗೂ *ನಿಜಾಮುದ್ದೀನ್ ಬರಾನಿ*
=====================
*ಎರಡನೇ ಮಹಮ್ಮದ ಷಾ* -
(1378 – 1397) ಈತ "ಅರಿಸ್ಟಾಟಲ್ ಎಂಬ ನಾಮದ್ಯೇಯಕ್ಕೆ ಪಾತ್ರನಾದನು"
ಎರಡನೇ ಮಹಮ್ಮದ ಷಾ ಈತನ ಆಸ್ಥಾನದ ಕವಿ - *ಹಫೀಜ್*
ಎರಡನೇ ಮಹಮ್ಮದ್ ಷಾ ನು *ಗುಜರಾತದಿಂದ ಧಾನ್ಯ ತರಿಸಿಕೊಂಡು ಕ್ಷಾಮ ಪರಿಹಾರ ಕೈಗೊಂಡರು*,
=====================
*ತಾಜ್ ಉದ್-ದೀನ್ ಫೀರೋಜ್ ಷಾ*
(1397 – 1422) ಬಹಮನಿ ಸುಲ್ತಾನದಲ್ಲೆ ಅತ್ಯಂತ ಶ್ರೇಷ್ಠ ಸುಲ್ತಾನ್
*ಫೀರೋಜ್ ಷಾ ಪರ್ತಾ* ಎಂಬುವವಳನ್ನ ಮೋಹಸಿ ವಿವಾಹವಾದನು
ಫೀರೋಜ್ ಷಾ ಹಸನ್ "ಗಿಲಾನಿ" ಈತನ ಆಸ್ಥಾನದ ಶ್ರೇಷ್ಠ ಕವಿ
"ಫೀರೋಜ್ ಷಾ" ಈತನ ಮುಖಂಡತ್ವದಲ್ಲಿ *ದೌಲತಾ ಬಾದಿನಲ್ಲಿ ಒಂದು ಖಗೋಳ ವೀಕ್ಷಾಣಾಲಯಾವನ್ನ ತೆರೆಯಲಾಯಿತು*
ಫೀರೋಜ್ ಷಾ ಈತ ಷಾನು - ಗುಲ್ಬರ್ಗದಲ್ಲಿ ಒಂದು ಸುಂದರ ಜುಮ್ಮಾ ಮಸೀದಿ ಯನ್ನು ನಿರ್ಮೀಸಿದನು
ಫೀರೋಜ್ ಷಾ ಈತ ಭೀಮಾ ನದಿಯ ದಂಡೆಯ ಮೇಲೆ ತನ್ನ ಹೆಸರಿನಲ್ಲಿ *ಫೀರೋಜ್ ಬಾದ್* ನಗರವನ್ನು ನಿರ್ಮಿಸಿದನು
=====================
*1 ನೇ ಅಹಮದ್ ಷಾ* - (1422 – 1436) 1422 ರಲ್ಲಿ ರಾಜಧಾನಿಯನ್ನು *ಗುಲ್ಬರ್ಗದಿಂದ ಬೀದರ್* ಗೆ ಬದಲಾಯಿಸಿದನು
1 ನೇ ಅಹಮದ್ ಷಾ ಈತನನ್ನ ಜನರು *ವಾಲಿ* ಎಂದು ಕರೆಯುತ್ತದ್ದರು
1 ನೇ ಅಹಮದ್ ಷಾ ಇವನ ಆಸ್ಥಾನದಲ್ಲಿ ಪರ್ಶಿಯನ್ ಕವಿ - *ಅಜರಿ*
ಈತನ ಕೃತಿ - *ಬಹಮನ್ ನಾಮ*
=====================
*2 ನೇ ಅಲ್ಲಾವುದ್ದೀನ್ ಅಹಮ್ಮದ್ ಷಾ* (1435 1458)
ಈತ *ಬೀದರ್ ನಲ್ಲಿ ಒಂದು ವೈದ್ಯಲಾಯವನ್ನು ಸ್ಥಾಪಿಸಿದ*
=====================
*ಅಲ್ಲಾವುದ್ದೀನ್ ಅಹಮ್ಮದ್ ಷಾ*
(1458-1461)
ಈತ *ಜಲೀಂ* (ದಬ್ಬಾಳಿಕೆ ರಾಜ) ಎಂದೇ ಹೆಸರಾಗಿದ್ದ .
"ಮಹಮ್ಮದ್ ಗವಾನನನ್ನು" *ಮಲ್ಲಿಕ್ ನಾಯಿಬ್* ಹುದ್ದೆಗೆ ನೇಮಿಸಿದನು,
=====================
*ಮಹಮ್ಮದ್ ಗವಾನ್* (1458 – 1481)
1411 ರಲ್ಲಿ ಪರ್ಶಿಯಾದ “ ಗವಾನ್ ” *ಗಿಲಾನ್ ಗ್ರಾಮ* ದಲ್ಲಿ ಜನಿಸಿದನು.
ಮಹಮ್ಮದ್ ಗವಾನ್ ಈತನ ಬಿರುದು - *ಖ್ವಾಜಾ - ಇ - ಜಹಾನ್*
ಮಹಮ್ಮದ್ ಗವಾನ್ ಈತ ಒರಿಸ್ಸಾದ ದಂಗೆಯನ್ನು ಅಡಗಿಸಿ ಅಲ್ಲಿನ ಹಿಂದೂ ದೇವಾಲಯವನ್ನು ದ್ವಂಸ ಮಾಡಿ “ *ಘಾಜಿ ”* ಎಂಬ ಬಿರುದನ್ನ ಪಡೆದುಕೊಂಡನು.
ಮಹಮ್ಮದ್ ಗವಾನ್ ಈತನ ಮತ್ತೊಂದು ಬಿರುದು - *ಲಷ್ಕರೆ*
ಮಹಮ್ಮದ್ ಗವಾನ್ ಈತ ಬೀದರ್ ನಲ್ಲಿ 1461 ರಲ್ಲಿ “ ಗವಾನ್ *ಮದರಸಾ ” ಎಂಬ ಕಾಲೇಜನ್ನ* ನಿರ್ಮಿಸಿದನು.
ಮಹಮ್ಮದ್ ಗವಾನ್ ಈತ ಕವಿ ಯಾಗಿದ್ದು ಪರ್ಷಿಯಾ ಭಾಷೆಯಲ್ಲಿ
*ರಿಯಾಜ್ - ಉನ್ - ಇನ್ಫಾ* ,
*ದಿವಾನ್ - ಇ- ಅಷರ್*
*ರಿಯಾಜ್-ಉಲ್-ಇನ್ಕ್ಸ್*
*ಮಂಜೀರ್-ಉಲ್-ಇನ್ಕ್ಸ್*
ಎಂಬ ಕೃತಿಗಳನ್ನು ರಚಿಸಿದನು
ಜುಲೈ 5. 1481 ರಲ್ಲಿ ಸ್ಥಳೀಯ ಮುಸಲ್ಮಾನ್ ನಾಯಕರು ಸುಳ್ಳು ಆಪಾದನೆ ಹೊರಸಿ ಮೂರನೇ ಮಹಮ್ಮದ್ ಷಾ ನಿಂದ *ಮೊಹಮ್ಮದ ಗವಾನನಿಗೆ ಗಲ್ಲು ಶಿಕ್ಷೆ/ ಶಿರಚ್ಛೇದನ ವಾಯ್ತು.*
*ಬಹಮನಿ_ಸುಲ್ತಾನರ_ಕೊಡುಗೆಗಳು*
ಬಹುಮನಿ ಯ ಸುಲ್ತಾನರಿಂದ ಉಚ್ಚಾಟನೆಗೊಂಡ ಮೊದಲ ರಾಜವಂಶ= *ಬೇರಾರ್ ನ ಈ ಮಹಾದ್ ಷಾಹಿಗಳು*
ಕೇಂದ್ರದಲ್ಲಿ ಸುಲ್ತಾನನೇ *ಸರ್ವೋಚ್ಚ ಅಧಿಕಾರಿ* -
*ಷರಿಯತ್* ಎಂಬ ಇಸ್ಲಾಂ ಕಾನೂನುಗಳು ಜಾರಿಯಲ್ಲಿದ್ದವು,
ಸುಲ್ತಾನನ್ನ “ಭೂಮಿಯ ಮೇಲಿನ ದೇವರ ಅಧಿಕಾರಿ’ ಎಂದು ನಂಬಲಾಗಿತ್ತು .
*ಮಂತ್ರಿ_ಮಂಡಲ*
*ವಕೀಲ್ - ಉಸ್ - ಸುಲ್ತಾನ್* - "ಪ್ರಧಾನ ಮಂತ್ರಿ"
*ಅಮೀರ್ - ಇ- ಜುಮ್ಲಾ* - "ಅರ್ಥ ಸಚಿವ"
*ವಜೀರ್ - ಇ- ಅಶ್ರಥ* - ವಿದೇಶಾಂಗ ಮಂತ್ರಿ
*ಅಮೀರ್ - ಉಲ್ - ಉಮ್ರಾ* - ಮಹಾದಂಡ ನಾಯಕ
*ವಜೀರ್ - ಇ - ಕುಲ್* - - ಪೇಶ್ವೆ ಮಂತ್ರಿ
*ಖಾಜಿ* - ನ್ಯಾಯಾಧೀಶ
*ಸದರ್ ಇ - ಜಹಾನ್* - ನ್ಯಾಯಾಡಳಿತ ಮಂತ್ರಿ
*ನಜೀರ್* - ಮುಖ್ಯ ಲೆಕ್ಕಾಧಿಕಾರಿ
*ಕೊತ್ವಾಲ* - ನರ ರಕ್ಷಕ
ಸುಲ್ತಾನನ ಅಂಗರಕ್ಷಕ ಪಡೆಯನ್ನು=, *ಖಾಷಖೇಲ್* ಎನ್ನುತ್ತಿದ್ದರು
*ಪ್ರಾಂತ್ಯದ ಹೆಸರು* - ತರಫ್
ಸರ್ಕಾರ= *ಪೌಜದಾರ*
ಪರಗಣ= *ಶೇತ್ ದಾರ್*
ಗ್ರಾಮ= *ಚೌಕಿದಾರ*
ಇವರ ಕಾಲದ ಚಿನ್ನದ ಗಣಿ= *ರಾಯಚೂರಿನ ಹಟ್ಟಿಚಿನ್ನದಗಣಿ*
ಕಾಗದ ಕೈಗಾರಿಕೆ= *ವಿಜಯಪುರ*
ಇವರ ಪ್ರಮುಖ ರಫ್ತು ಪದಾರ್ಥ= *ಮೆಣಸು*
ಇವರ ಕಾಲದ ಕಲಿಕಾ ಕೇಂದ್ರಗಳು= *ಮಕ್ತಬ್ ಮತ್ತು ಮದರಸಾ*
*ಫಿಕಾರ್ ನಾಮಾ ಕೃತಿಯ ಕರ್ತೃ* - ಬಂದೇ ನವಾಜ್
1 ನೇ ಮಹಮ್ಮದ್ ಷಾ ನಿರ್ಮಿಸಿದ ಜುಮ್ಮಾ ಮಸೀದಿಯ ಶಿಲ್ಪಿ - *ರಫಿ ಕ್ಷಾಜಿನ್*
*ವಿಶೇಷ ಅಂಶಗಳು*
ಇವರ ಕಾಲದ ಶೈಲಿಯನ್ನು *ಇಂಡೊ ಸಾರ್ಸನಿಕ್ ಶೈಲಿ”* ಎಂದು ಕರೆಯಲಾಗಿದೆ.
ಇವರ ವಾಸ್ತುಶಿಲ್ಪದ ಲಕ್ಷಣಗಳು
1) *ಎತ್ತರವಾದ ಮಿನಾರುಗಳು*
2) *ಬಲಿಷ್ಠ ಕಮಾನುಗಳು*
3) *ಬ್ರಹದಾಕಾರದ ಗುಮ್ಮಟಗಳು*
4) *ವಿಶಾಲವಾದ ಹಜಾರಗಳು*
5) *ಕಟ್ಟಡಗಳ ಮೇಲ್ಭಾಗದ ಬಾಲಚಂದ್ರ ಕೃತಿ*
6) ಗೋಡೆಗಳ ಮೇಲೆ ಅಲಂಕಾರಾಕ್ಷರ= *ಕ್ಯಾಲಿಗ್ರಫಿ*
ವಾಸ್ತುಶಿಲ್ಪ ಕೇಂದ್ರಗಳು= *ಕಲ್ಬುರ್ಗಿ, ಬೀದರ್*
*ಗುಲ್ಬರ್ಗದ ಕೋಟೆಯನ್ನು* ಮೊದಲೇ ಅಲ್ಲಾವುದ್ದೀನನ ಕಾಲದಲ್ಲಿಲ ನಿರ್ಮಿಸಲಾಯಿತು.
ಗುಲ್ಬರ್ಗಾದ ಸಮಾಧಿಗಳಲ್ಲಿ ಪ್ರಸಿದ್ದವಾದುದು - *ಬಂದೇ ನವಾಜ್ ದರ್ಗಾ*
ಮಹಮ್ಮದ್ ಗವಾನ್ ನು 1461 ರಲ್ಲಿ ನಿರ್ಮಿಸಿದ ಮದ್ರಸಾ ಕಾಲೇಜು ಭಾರತೀಯ ಮತ್ತು ಸರ್ಸಾನಿಕ್ ಶೈಲಿಯ ಸಂಗಮವಾಗಿದೆ
ಮಹಮ್ಮದ್ ಗವಾನ್ ನ ಕಾಲದಲ್ಲಿ ಆರಂಭಿಸಿಲಾದ ಮಿಶ್ರ ಲೋಹದ ಕಲೆ - *ಬೀದರಿ ಕಲೆ*✍️
ಬೀದರಿ ಕಲೆಯಲ್ಲಿ ಅನುಸರಿಸಲಾದ ಬೆಳ್ಳಿಯ ರೇಖೆಗಳನ್ನು - *ಟೆಹ್ನಿಷಾನ್* ಎಂದು ಕರೆಯುವರು
ಬೀದರಿ ಕಲೆಯಲ್ಲಿ ಉಬ್ಬಾದ ರೇಖೆಗಳನ್ನು - *ಜರ್ನಿಪಾನ್* ಎಂದು ಕರೆಯುವರು
*ಲಷ್ಕರ್* ಸೇನಾ ವಸತಿ ಪ್ರದೇಶಗಳನ್ನ ನೋಡುತ್ತಿದವನು
*ತೋಶಕ್ ಖಾನ್* - ಶಸ್ತ್ರಾಸ್ತ್ರ ಮತ್ತು ಸಮವಸ್ತ್ರ ಕಛೇರಿ
*ಫಿಕಾರ್ ಘರ್* - ಸುಲ್ತಾನನ ಬೇಟೆ ಸಲಕರಣಿ ಒದಗಿಸುವ ಕಛೇರಿ
ಮೀರ್ ಭಕ್ಷಿ ಮತ್ತು ಸದ್ರುಷಾ ಶರೀಫ್ - *ಅರಬ್ಬಿ ಭಾಷೆಯ ಪಂಡಿತರು*
*ಜಾಮಿ ಮಸೀದಿ* ಬಗ್ಗೆ ಸಂಕ್ಷಿಪ್ತ ಮಾಹಿತಿ
ಇದು "ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಮಸೀದಿ"
ನಿರ್ಮಿಸಿದವರು= *ಒಂದನೇ ಮಹಮ್ಮದ್ ಷಾ*
ಶಿಲ್ಪಿ= *ರಫೀ ಖ್ವಾಜಿನ್*
ಇವರ ಆಡಳಿತ ಭಾಷೆ= *ಪರ್ಷಿಯನ್*
No comments:
Post a Comment