Tuesday 16 March 2021

Brief information on "Pallavas" and "Cholas",

  MahitiVedike Com       Tuesday 16 March 2021


"ಪಲ್ಲವರು" ಮತ್ತು "ಚೋಳರ" ಬಗ್ಗೆ ಸಂಕ್ಷಿಪ್ತ ಮಾಹಿತಿ,

 

ತಮಿಳುನಾಡಿನ ಪ್ರಾಚೀನ ಚರಿತ್ರೆಯ ಮೂಲಾಧಾರ= ಸಂಗಮ್ ಸಾಹಿತ್ಯ

 ಪಲ್ಲವರ ಆಳ್ವಿಕೆಯನ್ನು ಪ್ರಾರಂಭಿಸಿದವರು= ಶಿವಸ್ಕಂದವರ್ಮ

 ಪಲ್ಲವರ ರಾಜಧಾನಿ= ಕಂಚಿ

 "ಮತ್ತೆ ವಿಲಾಸಪ್ರಹಾಸನ" ಕೃತಿಯನ್ನು ರಚಿಸಿದ ಪಲ್ಲವ ದೊರೆ= 1ನೇ ಮಹೇಂದ್ರವರ್ಮ

 ಸ್ವತಃ ಕವಿ ಹಾಗೂ ಸಂಗೀತಗಾರನಾಗಿದ್ದ ಪಲ್ಲವರ ದೊರೆ= ಒಂದನೇ ಮಹೇಂದ್ರವರ್ಮ

 ಮಹೇಂದ್ರ ವಾಡಿ ಹತ್ತಿರ ದೊಡ್ಡ ಕೆರೆಯನ್ನು ಕಟ್ಟಿಸಿದ ಪಲ್ಲವ ದೊರೆ= ಒಂದನೇ ಮಹೇಂದ್ರವರ್ಮ

 ಪಲ್ಲವ ದೊರೆ ಒಂದನೇ ಮಹೇಂದ್ರ ವರ್ಮನನ್ನು ಸೋಲಿಸಿದ ಬಾದಾಮಿ ಚಾಲುಕ್ಯ ದೊರೆ= ಇಮ್ಮಡಿ ಪುಲಿಕೇಶಿ

 ದಕ್ಷಿಣಪತೇಶ್ವರ= ಇಮ್ಮಡಿ ಪುಲಿಕೇಶಿ

 ಉತ್ತರ ಪಥೇಶ್ವರ= ಹರ್ಷವರ್ಧನ

 ಚಾಲುಕ್ಯ ಇಮ್ಮಡಿ ಪುಲಿಕೇಶಿ ಯನ್ನು ಸೋಲಿಸಿ ಬದಾಮಿಯನ್ನು ಗೆದ್ದ ಪಲ್ಲವರ ದೊರೆ= ಒಂದನೇ ನರಸಿಂಹವರ್ಮ

 ಪಲ್ಲವ ದೊರೆ ಒಂದನೇ ನರಸಿಂಹವರ್ಮನ ಕಾಲದಲ್ಲಿ ಕಂಚಿಗೆ ಭೇಟಿ ನೀಡಿದ ಚೀನಿಯಾತ್ರಿಕ= ಹುಯೆನ್ ತ್ಸಂಗ್

 "ಮಹಾಮಲ್ಲ" ಎಂಬ ಬಿರುದು ಹೊಂದಿದ ಪಲ್ಲವ ದೊರೆ= ಒಂದನೇ ನರಸಿಂಹವರ್ಮ

 ಪಲ್ಲವರ ಕೊನೆಯ ದೊರೆ= ಅಪರಾಜಿತ

 ಪಲ್ಲವ ಕೊನೆಯ ದೊರೆ ಅಪರಾಜಿತನನ್ನು ಸೋಲಿಸಿದವರು= ಆದಿತ್ಯ
( "ತೊಂಡೈ ಮಂಡಲ ಯುದ್ಧ")

 ಪಲ್ಲವರ ಕಾಲದಲ್ಲಿ ಊರ ಆಡಳಿತವನ್ನು ನಿರ್ವಹಿಸುತ್ತಿದ್ದವರು= ಗ್ರಾಮ ಭೋಜಕರು

 ಪಲ್ಲವರ ಕಾಲದಲ್ಲಿ ಗ್ರಾಮದಲ್ಲಿದ್ದ ಸಭೆ= ಮಹಾಸಭೆ

 ಪಲ್ಲವರ ಅರಸರು ಅನುಸರಿಸಿ ಧರ್ಮ= ಶೈವ ಮತ್ತು ವೈಷ್ಣವ ಪಂಥ

 ಜೈ ಸಂತ ಕವಿಗಳು= ನಾಯನ್ಮಾರರು ಎಂದು ಹೆಸರಾಗಿದ್ದರು, 

 ಪಲ್ಲವರ ಕಾಲದ ಪ್ರಖ್ಯಾತ ವಿದ್ಯಾ ಮತ್ತು ಧಾರ್ಮಿಕ ಕೇಂದ್ರ= ಕಂಚಿ

 ಕಂಚಿಗೆ ವಿದ್ಯಾಭ್ಯಾಸ ಮಾಡಲು ಬಂದವರು= ಮಹೇಂದ್ರ ಶರ್ಮಾ ಮತ್ತು ಅವನ ತಾತನಾದ ವೀರ ಶರ್ಮ

 ವೈಷ್ಣವ ಸಂತ ಕವಿಗಳು= ಆಳ್ವಾರರು ಎಂದು ಹೆಸರಾಗಿದ್ದರು. 

 ಒಂದನೇ ಮಹೇಂದ್ರ ವರ್ಮನ ಕಾಲದಲ್ಲಿದ್ದ ಪ್ರಖ್ಯಾತ ಆಳ್ವಾರ್  ಕವಿ= ತಿರುಣವುಕ್ಕರಸು ಅಥವಾ ಅಪ್ಪರ್

 ಪಲ್ಲವರ ಕಾಲದ ಪ್ರಖ್ಯಾತ ಕವಿ ದಂಡಿ ಬರೆದ ಕೃತಿ= ದಶಕುಮಾರ ಚರಿತ

 ಪಲ್ಲವರ ಶಿಲ್ಪಕಲೆಯ ಕೇಂದ್ರಗಳು= ಕಂಚಿ ಮತ್ತು ಮಹಾಬಲಿಪುರಂ

 ಪಲ್ಲವರ ಕಾಲದಲ್ಲಿ ಪ್ರಾಮುಖ್ಯತೆ ಪಡೆದ ಶಿಲ್ಪಕಲಾ ಶೈಲಿ= ದ್ರಾವಿಡ ಶೈಲಿ

 ಕಂಚಿಯಲ್ಲಿ ಇರುವ ಪ್ರಮುಖ ದೇವಾಲಯಗಳು= ಕೈಲಾಸನಾಥ, ವೈಕುಂಠ, ಪೆರುಮಾಳ್. ಏಕಂಬರನಾಥ

 ಒಂದನೇ ಆದಿತ್ಯನು ಪಲ್ಲವ ಅಪರಾಜಿತನನ್ನು ಸೋಲಿಸಿದ ಯುದ್ಧ
 ಪಲ್ಲವರ ಕಾಲದ ಪ್ರಖ್ಯಾತ ಪಾಂಡವರ ಏಕಶಿಲಾ ರಥಗಳು= ಕಂಚಿಯಲ್ಲಿವೆ

 ಪಲ್ಲವ ಅವನತಿಯ ನಂತರ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ರಾಜವಂಶ= ಚೋಳ ವಂಶ

 ವೀರ ಸೋಲಿಯಂ ಎಂಬ ತಮಿಳು ವ್ಯಾಕರಣ ಗ್ರಂಥ ರಚಿಸಿದವರು= ಬಧುಮೀಶ್ರಾ

 ಚೋಳ ವಂಶದ ಮೊದಲ ಪ್ರಮುಖ ದೊರೆ= ಕರಿಕಾಲ ಚೋಳ

 ಚೋಳ ವಿಜಯಾಲನ ರಾಜಧಾನಿ= ತಂಜಾವೂರು

 ಪಾಂಡ್ಯ 1ನೇ ರಾಜಸಿಂಹನನ್ನು  ಸೋಲಿಸಿ ಚೋಳ ಪರಾಂತಕ ಗೆದ್ದ ಸ್ಥಳ= ಮಧುರೆ

 ಚೋಳ ದೊರೆ ಪರಾಂತಕ ಮಧುರೆ  ಗೆದ್ದು ಧರಿಸಿದ ಬಿರುದು= ಮಧುರೈ ಕೊಂಡ

 ಚೋಳ ವಂಶದ ಶ್ರೇಷ್ಠ ದೊರೆ= ಒಂದನೇ ರಾಜರಾಜ

 ತಂಜಾವೂರಿನ "ರಾಜರಾಜೇಶ್ವರ ಅಥವಾ ಬೃಹದೇಶ್ವರ" ದೇವಾಲಯ ಕಟ್ಟಿದವರು= ಒಂದನೇ ರಾಜರಾಜ

 "ಗಂಗೈಕೊಂಡ" ಚೋಳ ಎಂಬ ಬಿರುದು ಹೊಂದಿದ ಚೋಳ ದೊರೆ= ಒಂದನೇ ರಾಜೇಂದ್ರ

 "ಗಂಗೈಕೊಂಡ ಚೋಳಪುರಂ" ಎಂಬ ಹೊಸ ರಾಜಧಾನಿಯನ್ನು ಕಟ್ಟಿಸಿದ ಚೋಳ ದೊರೆ= ಒಂದನೇ ರಾಜೇಂದ್ರ

 ಚೋಳರ ಕಾಲದಲ್ಲಿ ನಿರ್ಮಾಣವಾದ ಬೆಂಗಳೂರು ಬೆಳೆಯ ಕೆರೆ= ಬೆಳ್ಳಂದೂರು ಕೆರೆ

 ಚೋಳರ ಆಳ್ವಿಕೆಯ ಕಾಲ= ಗ್ರಾಮಾಡಳಿತಕೆ ಹೆಸರಾಗಿತ್ತು

 ಕಂಬ ರಾಮಾಯಣ( ತಮಿಳು ರಾಮಾಯಣ)ವನ್ನು ಬರೆದವರು= ಕವಿ ಕಂಬ

 ಶೈವ ಸಂತರ ಬಗ್ಗೆ ಸೆಕ್ಕಿ ಲಾರ್ ರಚಿಸಿದ ಕೃತಿ= ಪೆರಿಯಾ ಪುರಾಣ

 ತಿರುಕ್ಕದೇವನ ಪ್ರಸಿದ್ಧ ತಮಿಳು ಕಾವ್ಯ= ಜೀವಕ ಚಿಂತಾಮಣಿ

 "ಕಳಿಂಗ ತುಪ್ಪರಣಿ" ಕೃತಿಯನ್ನು ರಚಿಸಿದವರು= ಜಯ ಗೊಂಡರ್
logoblog

Thanks for reading Brief information on "Pallavas" and "Cholas",

Previous
« Prev Post

No comments:

Post a Comment