ಕರ್ನಾಟಕ ರಾಜ್ಯದ ಪ್ರಮುಖ ಹುದ್ದೆಗಳು
👇👇👇👇👇
☘ ಕರ್ನಾಟಕದ ರಾಜ್ಯಪಾಲರು
- *ವಾಜುಬಾಯಿ ವಾಲಾ*
☘ ವಿಧಾನ ಸಭಾ ಸಭಾಪತಿ
- *ವಿಶ್ವೇಶ್ವರ ಹೆಗಡೆ ಕಾಗೇರಿ*
☘ ವಿಧಾನ ಸಭಾ ಉಪಸಭಾಪತಿ
- *ಆನಂದ್ ಸಿ .ಮಾಮನಿ*
☘ ವಿಧಾನ ಪರಿಷತ್ತಿನ ಸಭಾಪತಿ
- *ಬಸವರಾಜ ಹೊರಟ್ಟಿ*
☘ ವಿಧಾನ ಪರಿಷತ್ತಿನ ಉಪಸಭಾಪತಿ
- *ಎಂ.ಕೆ ಪ್ರಾಣೇಶ್*
☘ ಮುಖ್ಯಮಂತ್ರಿ, ರಾಜ್ಯ ಹಣಕಾಸು ಸಚಿವರು, ರಾಜ ಯೋಜನಾ ಮಂಡಳಿ ಅಧ್ಯಕ್ಷರು
- *ಬಿ.ಎಸ್. ಯಡಿಯೂರಪ್ಪ*
☘ ವಿಧಾನ ಸಭೆ ವಿರೋಧ ಪಕ್ಷದ ನಾಯಕ
- *ಸಿದ್ದರಾಮಯ್ಯ*
☘ ವಿಧಾನ ಪರಿಷತ್ತಿನ ಪಕ್ಷದ ನಾಯಕ
- *ಕೆ. ಶ್ರೀನಿವಾಸ ಪೂಜಾರಿ*
☘ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ
- *ಎಸ್.ಆರ್. ಪಾಟೀಲ್*
☘ ಭಾರತದ ಮೊದಲ ಕಾರ್ಮಿಕ ಚಳುವಳಿಯ ಮ್ಯೂಸಿಯಂ
- *ಕೇರಳದ ಅಳಪ್ಪುಳ* ( Alappuzha)
☘ ಭಾರತದ ಮೊದಲ ಪ್ರಿಂಟೆಕ್ ಕ್ಲಸ್ಟರ್ ಪಾರ್ಕ್ - *ರಾಮನಗರ*
☘ ನಿರುದ್ಯೋಗ ಎಂದರೆ
- *ಕೆಲಸಮಾಡುವ ಸಾಮರ್ಥ್ಯ ಇರುವ ವ್ಯಕ್ತಿಗೆ ಉದ್ಯೋಗದ ಲಭ್ಯತೆ ಇಲ್ಲದಿರುವ ಪರಿಸ್ಥಿತಿ*
☘ ಭ್ರಷ್ಟಾಚಾರ ಎಂದರೆ
- *ಎಲ್ಲಾ ವಿಧಿ - ವಿಧಾನಗಳನ್ನು ಬದಿಗೆ ಸರಿಸಿ ಸ್ವಾರ್ಥದ ದೃಷ್ಟಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರದ ದುರುಪಯೋಗ*
☘ ಭ್ರಷ್ಟಾಚಾರ ನಿಯಂತ್ರಣಕ್ಕೆ ಪೂರಕ ಸಂಸ್ಥೆಗಳು
- *ಲೋಕಪಾಲ & ಲೋಕಾಯುಕ್ತ*
☘ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನೇಮಿಸಿದ ಸಮಿತಿ
- *ಡಿ.ಎಂ.ನಂಜುಂಡಪ್ಪ ಸಮಿತಿ*
☘ ಕರ್ನಾಟಕ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಿದ ವಿಧಿ
- *371ಜೆ*
☘ ಕೋಮುವಾದವೆಂದರೆ
- *ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿ ಬೆಳೆಸಿಕೊಳ್ಳುವುದು*.
☘ ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಜಾರಿಗೆ ಬಂದ ಕಾರ್ಯಕ್ರಮ
- *ಸ್ತ್ರೀ ಶಕ್ತಿ*
☘ ಭಯೋತ್ಪಾದನೆ ಎಂದರೆ
- *ಉಗ್ರಗಾಮಿ ಸಂಘಟನೆಗಳ ಉದ್ದೇಶ ಈಡೇರಿಕೆಗಾಗಿ ಹಾಗೂ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ ರಾಜಕೀಯ ತಂತ್ರಗಾರಿಕೆ*
☘ 21ನೇ ಶತಮಾನದಲ್ಲಿ ಭಾರತೀಯ ನಾಗರಿಕ ಸಮಾಜಕ್ಕೆ ಸವಾಲಾಗಿರುವುದು
- *ಕಾರ್ಪೋರೇಟ್ ತಂತ್ರಗಾರಿಕೆ*
☘ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳು ವಿಭಜನೆಯಾದ ವರ್ಷ
- *1956*
☘ ವಿದೇಶಾಂಗ ನೀತಿ ಎಂದರೆ
- *ಒಂದು ರಾಷ್ಟ್ರವು ಅನ್ಯ ರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿ*
☘ ಆಫ್ರಿಕಾದ ಗಾಂಧಿ ಎಂದು ಹೆಸರಾದವರು
- *ನೆಲ್ಸನ್ ಮಂಡೇಲಾ*
☘ ಜಗತ್ತಿನ ಧೃವೀಕರಣದ ಸಮಯದಲ್ಲಿ ಭಾರತ
- *ಅಲಿಪ್ತ ನೀತಿ ಅನುಸರಿಸಿತು*
☘ ಅಂತರರಾಷ್ಟ್ರೀಯ ಶಾಂತಿ & ಸೌಹಾರ್ದತೆಯ ಕುರಿತು ತಿಳಿಸುವ ವಿಧಿ
- *51 ವಿಧಿ*
☘ ಭಾರತ & ಚೀನಾದ ನಡುವೆ ಉತ್ತಮ ವ್ಯಾಪಾರ ಸಂಪರ್ಕ ಹೊಂದಿದ ಉಲ್ಲೇಖವಿರುವ ಕೃತಿ
- *ಕೌಟಿಲ್ಯನ ಅರ್ಥಶಾಸ್ತ್ರ*
☘ ಭಾರತ & ಚೀನಾ ಪ್ರಯತ್ನದ ಫಲವಾಗಿ 2015 ಪ್ರಾರಂಭಗೊಂಡ ಸಂಘಟನೆ
- *BRICS* ( ಬ್ರಿಕ್ಸ್ )
☘ ಗೋವಾ ವಿಮೋಚನೆಗೊಂಡ ವರ್ಷ
- *1961*
☘ ಭಾರತ & ರಷ್ಯಾ ನಡುವೆ 20 ವರ್ಷಗಳ ಶಾಂತಿ ಸಹಕಾರ ಮೈತ್ರಿ ಒಪ್ಪಂದವಾದ ವರ್ಷ
- *1971*
☘ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವಕ್ಕೆ ಬೆಂಬಲಿಸುತ್ತಿರುವ ದೇಶ
- *ರಷ್ಯಾ*
☘ ಭಾರತ & ಪಾಕಿಸ್ತಾನ ನಡುವಿನ ಬಿಕ್ಕಟ್ಟಿಗೆ ಪ್ರಮುಖ ಕಾರಣ
- *ಕಾಶ್ಮೀರ ಸಮಸ್ಯೆ*
☘ 1971 ಭಾರತ - ಪಾಕಿಸ್ತಾನ ಯುದ್ಧದ ಪರಿಣಾಮ
- *ಬಾಂಗ್ಲಾದೇಶದ ಉದಯ*
☘ ವಿಶ್ವಸಂಸ್ಥೆ ಪ್ರಾರಂಭವಾದ ವರ್ಷ
- *24 ಆಕ್ಟೋಬರ 1945*
☘ ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆ ಅಂಗೀಕರಿಸಿದ ವರ್ಷ
- *1948 ಡಿಸೆಂಬರ್ 10*
☘ “ಶಸ್ತ್ರಾಸ್ತ್ರಗಳನ್ನು ಹೊಂದಿದ ಈ ಜಗತ್ತು , ಹಣ ಮಾತ್ರ ಪೋಲು ಮಾಡುವುದಿಲ್ಲ . ಬದಲಾಗಿ ಕಾರ್ಮಿಕರ ಬೆವರನ್ನು , ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಯನ್ನು ವ್ಯಯಗೊಳಿಸುತ್ತದೆ ” ಈ ಹೇಳಿಕೆ ನೀಡಿದವರು
- *ಐಸನ್ ಹೊವರ್*
☘ ತೃತೀಯ ಜಗತ್ತು ಎಂಬ ವಿಚಾರ ಸಂಬಂಧಿಸಿದ್ದು
- *ಬಡರಾಷ್ಟ್ರಗಳು*
☘ ಅಣು ಶಸ್ತ್ರಾಸ್ತ್ರಗಳ ತಯಾರಿಕಾ ಪೈಪೋಟೆಯಿಂದ ಜಗತ್ತು ಎದುರಿಸುವ ಗಂಭೀರ ಪರಿಣಾಮ
- *ಪರಸ್ಪರ ನಿಶ್ಚಿತ ನಾಶ*
☘ 1ನೇ ಮಹಾಯುದ್ಧದ ನಂತರ ವಿಶ್ವಶಾಂತಿಗಾಗಿ ಸ್ಥಾಪಿತವಾದ ಸಂಸ್ಥೆ
- *ಲೀಗ್ ಆಫ್ ನೇಷನ್ಸ್*
☘ ವಿಶ್ವಸಂಸ್ಥೆ ಸ್ಥಾಪನೆಯ ರೂವಾರಿಗಳು
- *ಚರ್ಚಿಲ್ , ಸ್ಟಾಲಿನ್ ಹಾಗೂ ರೂಸ್ವೆಲ್ಟ್*
☘ ವಿಶ್ವಸಂಸ್ಥೆ ಪದ ಚಾಲ್ತಿಗೆ ತಂದವರು
- *ಪ್ರಾಂಕ್ಲಿನ್ ಡಿ ರೂಸ್ವೆಲ್ಟ್*
☘ ಯುನೆಸ್ಕೋ ಸ್ಥಾಪನೆಯ ಉದ್ದೇಶ
- *ವಿಶ್ವದಾದ್ಯಂತ ವಿಜ್ಞಾನ , ಶಿಕ್ಷಣ , ಸಂಸ್ಕೃತಿಗಳಿಗೆ ಪ್ರೋತ್ಸಾಹ*
☘ ಮಾನವೀಯ ದೃಷ್ಟಿಕೋನ ಹೊಂದಿದ ವಿಶ್ವಸಂಸ್ಥೆಯ ವಿಶೇಷ ಅಂಗಸಂಸ್ಥೆ
- *ಯುನಿಸೆಫ್*
☘ ನೊಬೆಲ್ ಬಹುಮಾನ ಪಡೆದ ವಿಶ್ವಸಂಸ್ಥೆಯ ವಿಶೇಷ ಅಂಗ ಸಂಸ್ಥೆ
- *ಯುನಿಸೆಫ್* ( 1965 )
☘ ಯುನೆಸ್ಕೋದ ಕೇಂದ್ರ ಕಛೇರಿ ಇರುವ ಸ್ಥಳ
- *ಪ್ಯಾರಿಸ್* ( 1946 )
☘ ತೃತೀಯ ಆಧಾರ ಸ್ಥಂಭ ಎಂದು ಕರೆಯಲ್ಪಡುವ ಸಂಸ್ಥೆ
- *ವಿಶ್ವ ವ್ಯಾಪಾರ ಸಂಘ*
☘ ದ್ವಿತೀಯ ಮಹಾಯುದ್ಧದ ಬಳಿಕ ಆರ್ಥಿಕ ಪುನಃಶ್ವೇತನಕ್ಕಾಗಿ ಸ್ಥಾಪಿಸಿದ ಸಂಸ್ಥೆ
- *IBRD* ( ವಿಶ್ವ ಬ್ಯಾಂಕ್ )
☘ IBRD ಕೇಂದ್ರ ಕಛೇರಿ ಇರುವ ಸ್ಥಳ
- *ವಾಷಿಂಗ್ಟನ್*
☘ ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಕೇಂದ್ರ ಕಛೇರಿ ಇರುವ ಸ್ಥಳ
- *ಜಿನೇವಾ*
☘ ಶಿಕ್ಷಣ ಮೂಲಭೂತ ಹಕ್ಕು ಎಂದು ತಿಳಿಸುವ ಸಂವಿಧಾನದ ವಿಧಿ
- *21ಎ*
☘ ಅಸ್ಪೃಶ್ಯತೆ ವಿರೋಧಿಸುವ ಸಂವಿಧಾನದ ವಿಧಿ : *17*
☘ ಅಸ್ಪಶ್ಯತೆ ಅಪರಾಧಗಳ ಕಾಯ್ದೆ ಜಾರಿಗೆ ಬಂದ ವರ್ಷ
- *1955*
☘ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯಾಗಿ ತಿದ್ದುಪಡಿಯಾದ
- *1976*
☘ ಮೋಡಗಳ ಮೇಲೆ ರಸಾಯನಿಕಗಳನ್ನು ಸಿಂಪಡಿಸಿ ಮಳೆಯಾಗಿಸುವ ಮೋಡಬಿತ್ತನೆ
'ವರ್ಷಧಾರೆ ' ಕಾರ್ಯಕ್ರಮ ಯಾವ ರಾಜ್ಯದಲ್ಲಿ ನಡೆಯಿತು ?
- *ಕರ್ನಾಟಕದಲ್ಲಿ*
☘ 2017 ರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಘೋಷವಾಕ್ಯ ಏನಾಗಿತ್ತು ?
- *ಪ್ರಜಾಪ್ರಭುತ್ವ ಮತ್ತು ಸಂಘರ್ಷ ಪ್ರತಿಬಂಧ*
☘ ಅಂಬೇಡ್ಕರ್ರವರನ್ನು ಸಂವಿಧಾನದ ಶಿಲ್ಪಿ ಎಂದು ಕರೆಯಲು ಕಾರಣ
- *ಸಂವಿಧಾನ ಕರಡು ರಚನೆಯಲ್ಲಿ ನಿರ್ಣಾಯಕ ಮತ್ತು ಮಹತ್ವದ ಪಾತ್ರ ನಿರ್ವಹಿಸಿದ್ದರಿಂದ*
☘ ಬಾಲಕಾರ್ಮಿಕತನ ಎಂದರೆ
- *ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆ*
☘ ಬಾಲ ಕಾರ್ಮಿಕರು ಎಂದರೆ
- *ಶಾಲೆಯಿಂದ ಹೊರಗಿರುವ 14 ವರ್ಷದೊಳಗಿನ ಮಕ್ಕಳು*
☘ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಹೇಳುವ ಸಂವಿಧಾನದ ವಿಧಿ
- *24 ನೇ*
☘ ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದ
- *1986*
☘ ಕಾಣದ ಹಸಿವು ಎಂದರೆ
- *ಪೋಷಕಾಂಶಗಳ ಅಭಾವದಿಂದ ಉಂಟಾಗುವ ಹಸಿವು*
☘ ಪೋಕ್ಸೋ ಕಾಯ್ದೆ ಜಾರಿಗೆ ಬಂದ ವರ್ಷ
- *2012*
☘ ಪೋಕ್ಸೋ ಕಾಯಿದೆಯ ಉದ್ದೇಶ
- *ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು*
☘ ಹೆಣ್ಣು ಭ್ರೂಣ ಹತ್ಯೆ ಎಂದರೆ.?
- *ತಾಯಿಯ ಗರ್ಭದಲ್ಲಿ ಬೆಳೆದ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವುದು*
☘ ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ
- *1994*
☘ ಭಾರತದಲ್ಲಿ ಹೆಣ್ಣು ಮಕ್ಕಳ ಮರಣ ದರವು ಗಂಡು ಮಕ್ಕಳ ಮರಣ ದರಕ್ಕಿಂತ ಹೆಚ್ಚಾಗಿದೆ ಏಕೆಂದರೆ
- *ಆರೋಗ್ಯ ಸೌಲಭ್ಯ , ಪೌಷ್ಠಿಕ ಆಹಾರ ಕೊರತೆ*
No comments:
Post a Comment