ಭಾರತದ ಪಂಚವಾರ್ಷಿಕ ಯೋಜನೆಗಳು
"ಒಂದನೇ ಪಂಚ ವಾರ್ಷಿಕ ಯೋಜನೆ"=1951-56)
ಕಾರ್ಯಗತ ಗೊಂಡ ಅವಧಿ= 1-4-1951 ರಿಂದ 31-3-1956
ಅಧ್ಯಕ್ಷರು= ಜವಾಹರ್ಲಾಲ್ ನೆಹರು
ಉಪಾಧ್ಯಕ್ಷರು= ಗುಲ್ಜಾರಿಲಾಲ್ ನಂದಾ
ಒಟ್ಟು ಹೂಡಿಕೆ= 1,960 ಕೋಟಿ
ಆದ್ಯತೆ= ಕೃಷಿ ಮತ್ತು ನೀರಾವರಿ
ಮಾದರಿ= ಹ್ಯಾರಡ ಮತ್ತು ಡೊಮಾರ್
ಈ ಯೋಜನೆಯಲ್ಲಿ ಸ್ಥಾಪನೆಯಾದ ಪ್ರಮುಖ ಸಂಸ್ಥೆಗಳು
1) ದೇಶದ ಮೊದಲ ಐಐಟಿ ಸ್ಥಾಪನೆ= 1951( ಪಶ್ಚಿಮ ಬಂಗಾಳದ ಕನಕಪುರದಲ್ಲಿ. ಸ್ಥಾಪನೆ ಮಾಡಿದರು= ಮೌಲಾನಾ ಅಬ್ದುಲ್ ಕಲಾಂ ಆಜಾದ್
2) ಸಮುದಾಯ ಅಭಿವೃದ್ಧಿ ಕಾರ್ಯಕ್ರಮ= 1952
3) ಕುಟುಂಬ ಯೋಜನೆ= 1952 ( ಕುಟುಂಬ ಕಲ್ಯಾಣ ಯೋಜನೆ ಎಂದು ಮರುನಾಮಕರಣ=1977)
4) ರಾಷ್ಟ್ರೀಯ ವಿಸ್ತೀರ್ಣ ಸೇವೆ(NES)= 1953
5) ಪ್ರಮುಖ ಕೈಗಾರಿಕೆಗಳು= HMT, BEL.
6) ಭಾರತೀಯ ಸ್ಟೇಟ್ ಬ್ಯಾಂಕ್ RBI ನೊಂದಿಗೆ ವಿಲನ= 1955
7) UGC ಸ್ಥಾಪನೆ= 1956
ಎರಡನೇ ಪಂಚವಾರ್ಷಿಕ ಯೋಜನೆ=
1956-61
ಕಾರ್ಯಗತ ಗೊಂಡ ಅವಧಿ= 1-4-1956 ರಿಂದ 31-3-1961 ರ ವರಗೆ
ಒಟ್ಟು ಹೊಡಿಕೆ= 4,600 ಕೋಟಿ
ಅಧ್ಯಕ್ಷರು= ಜವಾಹರ್ಲಾಲ್ ನೆಹರು
ಉಪಾಧ್ಯಕ್ಷರು ಟಿ ಟಿ ಕೃಷ್ಣಮಾಚಾರಿ
ಆದ್ಯತೆ= ಕೈಗಾರಿಕಾ ಅಭಿವೃದ್ಧಿ
ಮಾದರಿ= ಮಹಾ ಲೋಬಿಸ್ ಮಾದರಿ
1956 ರಲ್ಲಿ ಕೈಗಾರಿಕಾ ನೀತಿ ಘೋಷಣೆ( ಇದನ್ನು ಭಾರತದ ಆರ್ಥಿಕ ಸಂವಿಧಾನ ಎಂದು ಕರೆಯುತ್ತಾರೆ,
ಮೂರನೇ ಪಂಚವಾರ್ಷಿಕ ಯೋಜನೆ=(1961-66)
ಕಾರ್ಯಗತ ಗೊಂಡ ಅವಧಿ = 1-4-1961 ರಿಂದ 31-3-1966 ರ ವರಗೆ.
ಅಧ್ಯಕ್ಷರು= ಜವಾಹರ್ಲಾಲ್ ನೆಹರು ಮತ್ತು ಲಾಲ್ ಬೋದ್ ಶಾಸ್ತ್ರಿ
ಉಪಾಧ್ಯಕ್ಷರು= ಸಿ.ಎಂ ತ್ರಿವೇದಿ ಮತ್ತು ಅಶೋಕ್ ಮೆಹ್ತಾ
ಒಟ್ಟು ಹೊಡಿಕೆ= 8,600 ಕೋಟಿ
ಆದ್ಯತೆ= ಕೃಷಿ "ಅಕ್ಕಿ"
ಯೋಜನೆಗೆ= ಗಾಡ್ಗಿಲ್ ಮತ್ತು ದೂರದೃಷ್ಟಿ ಯೋಜನೆ ಎನ್ನುವರು.
1965 ವರ್ಗೀಸ್ ಕುರಿಯನ್ ನೇತೃತ್ವದಲ್ಲಿ ಗುಜರಾತಿನ ಅನಂದ ನಲ್ಲಿ ಆಪರೇಷನ್ ಪ್ಲಡ್( "ಕ್ಷೀರಕ್ರಾಂತಿ") ರೂಪಿಸಲಾಯಿತು.
1965 ರಲ್ಲಿ ಭಾರತ ಆಹಾರ ನಿಗಮ ಸ್ಥಾಪನೆ.
1966 ರಲ್ಲಿ ನೋಟು ಅಪಮೌಲಿಕರಣ
ನಾಲ್ಕನೇ ಪಂಚವಾರ್ಷಿಕ ಯೋಜನೆ(1969-74)
ಕಾರ್ಯಗತ ಗೊಂಡ ಅವಧಿ= 1-4-1969 ರಿಂದ 31-3-1974 ರವರೆಗೆ.
ಅಧ್ಯಕ್ಷರು= ಶ್ರೀಮತಿ ಇಂದಿರಾಗಾಂಧಿ
ಉಪಾಧ್ಯಕ್ಷರು= ಡಿ.ಆರ್ ಗಾಡ್ಗಿಲ್, ಸಿ ಸುಬ್ರಮಣ್ಯ, ದುರ್ಗಾ ಪ್ರಸಾದ್ ದಾರ
ಒಟ್ಟು ಹೊಡಿಕೆ= 15,902 ಕೋಟಿ
ಆದ್ಯತೆ= ಸ್ಥಿರತೆ ಯೊಂದಿಗೆ ಬೆಳವಣಿಗೆ, ಮತ್ತು ಸ್ವ ಪ್ರಗತಿಗೆ ಉತ್ತೇಜನ
ಮಾದರಿ= ಬಿ.ಆರ್ ಗಡ್ಗಿಲ್
1969 ಜುಲೈ 19, ಮೊದಲ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ
ಈ ಯೋಜನೆಯಲ್ಲಿ ಪೋಕ್ರಾನ್ ನಲ್ಲಿ ಅಣು ಪರೀಕ್ಷೆ 1974 ಮೇ 18 ರಂದು ಮಾಡಲಾಯಿತು,( ಇದಕ್ಕೆ ಸ್ಮೈಲಿಂಗ್ ಬುದ್ಧ ಎಂದು ಹೆಸರು ಕೊಡಲಾಯಿತು)
5ನೇ ಪಂಚವಾರ್ಷಿಕ ಯೋಜನೆ (1974-79)
ಕಾರ್ಯಗತ ಗೊಂಡ ಅವಧಿ= 1-4-1974 ರಿಂದ 31-3-1979 ರವರೆಗೆ,
ಅಧ್ಯಕ್ಷರು= ಶ್ರೀಮತಿ ಇಂದಿರಾಗಾಂಧಿ
ಉಪಾಧ್ಯಕ್ಷರು= ಪಿ.ಎನ್ ಹಕ್ಸನ್
ಒಟ್ಟು ಹೂಡಿಕೆ= 39.303 ಕೋಟಿ
ಆದ್ಯತೆ= ಉದ್ಯೋಗ, ಬಡತನ ನಿರ್ಮೂಲನೆ, ಮತ್ತು ಸಾಮಾಜಿಕ ನ್ಯಾಯ
1975 ಅಕ್ಟೋಬರ್ 2 ರಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಸ್ಥಾಪನೆಗೆ ಆರ್.ಜಿ ಸರಣಯ್ಯ ಸಮಿತಿ ಶಿಫಾರಸ್ಸು ಮಾಡಿತ್ತು.
ಈ ಯೋಜನೆಯಲ್ಲಿ ಉಳುವವನೇ ಭೂಮಿಯ ಒಡೆಯ ನಿರ್ಧಾರ ತೆಗೆದುಕೊಳ್ಳಲಾಯಿತು.
ಜೀತ ಪದ್ಧತಿ ರದ್ದು= 1976
ಯೋಜನೆಯಲ್ಲಿ ಕೂಲಿಗಾಗಿ ಕಾಳು ಯೋಜನೆ=1977 ಜಾರಿಯಾಯಿತು
ಉದ್ಯೋಗ ಸೃಷ್ಟಿ , ಬಡತನ ನಿವಾರಣೆ (ಗರೀಬಿ ಹಟಾವೊ) ಮತ್ತು ಎಲ್ಲರಿಗೂ ನ್ಯಾಯ ದೊರಕಿಸುವುದರ ಮೇಲೆ ಒತ್ತಡ ಹಾಕಿತು.
1975ರಲ್ಲಿ 20 ಅಂಶಗಳ ಕಾರ್ಯಕ್ರಮ ಜಾರಿ.
ಆರನೇ ಪಂಚವಾರ್ಷಿಕ ಯೋಜನೆ
( 1980-85)
ಕಾರ್ಯಗತ ಗೊಂಡ ಅವಧಿ= 1-4-1980 ರಿಂದ 31-3-1985 ರವರಿಗೆ.
ಅಧ್ಯಕ್ಷರು= ಇಂದಿರಾ ಗಾಂಧಿ ಮತ್ತು ರಾಜುವ ಗಾಂಧಿ
ಉಪಾಧ್ಯಕ್ಷರು= ನಾರಾಯಣ ದತ್ತ ತಿವಾರಿ, ಎಸ್ ಬಿ ಚೌಹಾಣ್ ಪ್ರಕಾಶ್ ಚಂದ್ರ ಸೇಥಿ, ಮತ್ತು ಪಿ.ವಿ ನರಸಿಂಹ ರಾವ್
ಒಟ್ಟು ಹೂಡಿಕೆ= 1,09,500 ಕೋಟಿ
ಆದ್ಯತೆ= ಕೈಗಾರಿಕಾ ಅಭಿವೃದ್ಧಿ
ಯೋಜನೆಯಲ್ಲಿ NREP-1980 ರಲ್ಲಿ ಜಾರಿ
ಎರಡನೇ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ- 1980
ಈ ಯೋಜನೆಯಲ್ಲಿ 1982 ರಲ್ಲಿ ನಬಾರ್ಡ್ ಬ್ಯಾಂಕ್ ಸ್ಥಾಪನೆ ( ಬಿ ಶಿವರಾಂ ಶಿಫಾರಸಿನ ಮೇರೆಗೆ)
EXIM ಬ್ಯಾಂಕ್ ಸ್ಥಾಪನೆ= 1982
ಇನ್ನುಳಿದ ಆರು ಪಂಚವಾರ್ಷಿಕ ಯೋಜನೆಗಳು ಮುಂದುವರಿಯಲಿವೆ.......
No comments:
Post a Comment