*ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ*
👇👇👇👇👇👇
ಶಂಕರಾಚಾರ್ಯರು ಜನಿಸಿದ ವರ್ಷ= *788*
ನಂಬೋದರಿ ಎಂಬುದರ ಅರ್ಥ= *ಪೂರ್ಣ ವಿಶ್ವಾಸವಿರುವ ಎಂದರ್ಥ*
ಶಂಕರಾಚಾರ್ಯರ ಜನಿಸಿದ ಸ್ಥಳ= *ಕೇರಳದ ಕಾಲಡಿ*
ಶಂಕರಾಚಾರ್ಯರ ತಂದೆ ತಾಯಿ ಹೆಸರು?
ತಂದೆ= *ಶಿವಗುರು. ತಾಯಿ= ಆರ್ಯಾಂಬ*
ಶಂಕರಾಚಾರ್ಯರ ಗುರು= *ಗೋವಿಂದ ಭಗವತ್ಪಾದರು*
ಸೌಂದರ್ಯ ಲಹರಿ ಮತ್ತು ಭಜಗೋವಿಂದಂ ಭಕ್ತಿ ಸ್ತೋತ್ರಗಳನ್ನು ರಚಿಸಿದವರು= *ಶಂಕರಾಚಾರ್ಯರು*
ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= *ಅದ್ವೈತ ಸಿದ್ಧಾಂತ*
ಜೀವಾತ್ಮ ಮತ್ತು ಪರಮಾತ್ಮ ಬೇರೆಬೇರೆಯಲ್ಲ ಎಂಬುದು ಯಾವ ಸಿದ್ಧಾಂತದ ಸಾರ= *ಅದ್ವೈತ ಸಿದ್ಧಾಂತ*
ಜಗತ್ತು ನಿಜವಲ್ಲ ಮಾಯೆ ಬ್ರಹ್ಮನೇ ಚಿರ ಸತ್ಯವೆಂದು ಹೇಳಿದ ಸುಧಾರಕ= *ಶಂಕರಾಚಾರ್ಯರು*
"ಅಹಂ ಬ್ರಹ್ಮಾಸ್ಮಿ" ಎಂದು ವಾದಿಸಿದ ಸುಧಾರಕರು= *ಶಂಕರಾಚಾರ್ಯರು*
ಶಂಕರಾಚಾರ್ಯರು ಸ್ಥಾಪಿಸಿದ ಪ್ರಮುಖ *4 ಮಠಗಳು*
1) ಒರಿಸ್ಸಾದ *ಪುರಿ ಗೋವರ್ಧನ ಪೀಠ*
2) ಗುಜರಾತಿನ *ದ್ವಾರಕಾ ಕಾಳಿಕಾಪೀಠ*
3) ಉತ್ತರಪ್ರದೇಶದ *ಭದ್ರಿಯ ಜ್ಯೋತಿರ್ಮಠ*
4) ಕರ್ನಾಟಕದ *ಶೃಂಗೇರಿಯ ಶಾರದಾ ಪೀಠ*
ಶಂಕರಾಚಾರ್ಯರ ಶೃಂಗೇರಿ ಮಠದ ಮುಖ್ಯಸ್ಥರಾಗಿ ನೇಮಕಗೊಂಡವರು= *ಸುರೇಶ್ವರ ಚಾರ್ಯರು*
ಮಹಿಷ್ಮತಿ ನಗರದಲ್ಲಿ ಆಧ್ಯಾತ್ಮಿಕವಾದದಲ್ಲಿ ಶಂಕರಾಚಾರ್ಯರಿಂದ ಸೋತವರು= *ಮಂಡನಮಿಶ್ರ*
ವಿಜಯನಗರ ಅರಸರ ಕಾಲದಲ್ಲಿ ಧಾರ್ಮಿಕ ಜಾಗೃತಿಗೆ ಶ್ರಮಿಸಿದವರು= *ವಿದ್ಯಾರಣ್ಯರು*
ಮರೆಮಾಡಿದ ಬುದ್ಧ ಎಂದು ಯಾರನ್ನು ಕರೆಯುತ್ತಾರೆ?
*ಶಂಕರಾಚಾರ್ಯರನ್ನು*
ಶಂಕರಾಚಾರ್ಯರು ಮೋಕ್ಷಕ್ಕೆ ಬೋಧಿಸಿದ ಮಾರ್ಗ= *ಜ್ಞಾನಮಾರ್ಗ*
ಶಂಕರಾಚಾರ್ಯರ ಬಿರುದು= *ಷಣ್ಮತ ಸ್ಥಾಪನಾಚಾರ್ಯ*
===================
ಶ್ರೀವೈಷ್ಣವ ಪಂತದ ಪ್ರವರ್ತಕರು( ಸ್ಥಾಪಕರು)= *ಶ್ರೀ ರಾಮಾನುಚಾರ್ಯರು*
ಶ್ರೀರಾಮನು ಚಾರ್ಯರು ಜನಿಸಿದ ವರ್ಷ= *1017*
ಜನಿಸಿದ ಸ್ಥಳ= *ಪೆರಂಬದೂರು*
( ತಮಿಳುನಾಡು)
ಶ್ರೀರಾಮನು ಚಾರ್ಯರ ತಂದೆ-ತಾಯಿ ಹೆಸರು?
ತಂದೆ= *ಕೇಶವ ಸೋಮಯಾಜಿ*
ತಾಯಿ= *ಕಾಂತಿಮತಿ*
ಶ್ರೀರಾಮನು ಚಾರ್ಯರ ಗುರುಗಳು= *ಯಾದವ ಪ್ರಕಾಶರ*
ಯತಿರಾಜ ಎಂದು ಕರೆಯಲ್ಪಡುತ್ತಿದ್ದ ಸುಧಾರಕರು= *ರಾಮಾನುಜಾಚಾರ್ಯರು*
ರಾಮಾನುಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= *ವಿಶಿಷ್ಟಾದ್ವೈತ ಸಿದ್ಧಾಂತ*
ರಾಮಾನುಚಾರ್ಯರ ಕಿರುಕುಳ ನೀಡಿದ ಚೋಳರ ದೊರೆ= *ಒಂದನೇ ಕುಲತುಂಗ ಚೋಳ*
(ರಾಮಾನುಚಾರ್ಯರು ವೈಷ್ಣವರಾಗಿದ್ದ ಅದಕ್ಕೆ)
ರಾಮಾನುಚಾರ್ಯರ ಗೆ ಆಶ್ರಯ ನೀಡಿದ ಹೊಯ್ಸಳದೊರೆ= *ವಿಷ್ಣುವರ್ಧನ*(ಬಿಟ್ಟಿದೇವ)
ರಾಮಾನುಚಾರ್ಯರು ಕರ್ನಾಟಕದಲ್ಲಿ ವೈಷ್ಣವ ಮಠವನ್ನು= *ಮೇಲುಕೋಟೆಯಲ್ಲಿ ಸ್ಥಾಪಿಸಿದರು*
ರಾಮಾನುಚಾರ್ಯರ ಗ್ರಂಥಗಳು= *ವೇದಾಂತಸಾರ. ವೇದಾಂತ ಸಂಗ್ರಹ. ವೇದಾಂತ ದೀಪಿಕ. ಶ್ರೀ ಭಾಷ್ಯ , ಗೀತಾಭಾಷ್ಯ*,
ರಾಮಾನುಚಾರ್ಯರು ಅಂತ ಮೂರು ಮೂಲಾಂಶಗಳು
1) *ಚಿತ್*( ಆತ್ಮ)
2) *ರಚಿತ್*( ಜಗತ್ತು)
3) *ಬ್ರಹ್ಮನ*( ಪರಮಾತ್ಮ)
ಭಾರತಕ್ಕೆ ಅಗತ್ಯವಾದದ್ದು ಶಂಕರರ ಬುದ್ಧಿ ಮತ್ತು ರಾಮಾನುಜರ ಹೃದಯದವರು= *ಜವಾಹರ್ ಲಾಲ್ ನೆಹರು*
"ದ್ವೈತ ಸಿದ್ಧಾಂತದ" ಪ್ರತಿಪಾದಕರು= *ಮದ್ವಾಚಾರ್ಯರು*
ಮದ್ವಾಚಾರ್ಯರು ಜನಿಸಿದ ವರ್ಷ= *1238*
ಮದ್ವಾಚಾರ್ಯರು ಜನಿಸಿದ ಸ್ಥಳ= *ಉಡುಪಿ ಜಿಲ್ಲೆಯ ಪಾಜಕ*
ಮಧ್ವಾಚಾರ್ಯರ ತಂದೆ ತಾಯಿ ಹೆಸರು?
ತಂದೆ- *ಮಧ್ಯಗೇಹ ನಾರಾಯಣ್ ಭಟ್*
ತಾಯಿ- *ವೇದಾವತಿ*
ಮಧ್ವಾಚಾರ್ಯರ ಮೂಲ ಹೆಸರು= *ವಾಸುದೇವ*
ಮಧ್ವಾಚಾರ್ಯ ಇನ್ನಿತರ ಹೆಸರುಗಳು= *ಪೂರ್ಣಪ್ರಜ್ಞ ಮತ್ತು ಆನಂದತೀರ್ಥ*
ಮಧ್ವಾಚಾರ್ಯ ಗುರುಗಳು= *ಅಚ್ಯತಪ್ರೇಕ್ಷರು*
ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= *ದ್ವೈತ ಸಿದ್ಧಾಂತ*
ಜೀವಾತ್ಮ ಮತ್ತು ಪರಮಾತ್ಮ ಎರಡು ಬೇರೆಬೇರೆ ಎಂದು ವಾದಿಸಿದ ಸುಧಾರಕ= *ಮಧ್ವಾಚಾರ್ಯ*
ಮಧ್ವಾಚಾರ್ಯರ ಕೃತಿಗಳು
1) *ಗೀತಾಭಾಷ್ಯ,*
2) *ಬ್ರಹ್ಮಸೂತ್ರ*,
3) *ಅನುಭಾಷ್ಯ*,
4) *ದ್ವಾದಶ ಸ್ತೋತ್ರ*.
ಮಧ್ವಾಚಾರ್ಯರು ಉತ್ತರ ಭಾರತದ ಪ್ರವಾಸ ಕೈಗೊಂಡು ಹಿಂತಿರುಗುವಾಗ ತಂದಂತ ಮೂರ್ತಿಗಳು ಯಾವವು?
*ಕೃಷ್ಣಮೂರ್ತಿ ಮತ್ತು ಬಲರಾಮನ ಮೂರ್ತಿಗಳು*
ಮಧ್ವಾಚಾರ್ಯರು ಕೃಷ್ಣನ ಮೂರ್ತಿ ಮತ್ತು ಬಲರಾಮನ ಮೂರ್ತಿಗಳನ್ನು ಎಲ್ಲಿ ಸ್ಥಾಪಿಸಿದರು?
*ಕೃಷ್ಣನ ಮೂರ್ತಿ ಉಡುಪಿಯಲ್ಲಿ* ಸ್ಥಾಪಿಸಿದರು,
*ಬಲರಾಮನ ಮೂರ್ತಿ ಮಲ್ಪೆಯಲ್ಲಿ ಸ್ಥಾಪಿಸಿದರು*
ಮಧ್ವಾಚಾರ್ಯರು ಉಡುಪಿಯಲ್ಲಿ ಸ್ಥಾಪಿಸಿದ ಅಷ್ಟ ಮಠಗಳು
1) *ಸೊದಿ ಮಠ.*
2) *ಶಿರೂರು ಮಠ*,
3) *ಕಾಣಿಯೂರು ಮಠ.*
4) *ಪೇಜಾವರ ಮಠ*,
5) *ಪಲಿಮಾರು ಮಠ*,
6) *ಅದಮಾರು ಮಠ*,
7) *ಕೃಷ್ಣಾಪುರ ಮಠ*,
8) *ಪುತ್ತಿಗೆ ಮಠ*
==================
ಕರ್ನಾಟಕದ ಮಾರ್ಟಿನ್ ಲೂಥರ್ ಎನಿಸಿಕೊಂಡವರು= *ಬಸವೇಶ್ವರರು*
ಬಸವೇಶ್ವರರು *1132(12ನೇ ಶತಮಾನ) ದಲ್ಲಿ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು*,
ಬಸವೇಶ್ವರ ತಂದೆ ತಾಯಿ ಹೆಸರು?
ತಂದೆ- *ಮಾದರಸ*
ತಾಯಿ- *ಮಾದಲಾಂಬಿಕೆ*
ಬಸವೇಶ್ವರ ಗುರುಗಳು
*ಜಾತವೇದ ಮನೆಗಳು ಮತ್ತು ಅಲ್ಲಮಪ್ರಭುಗಳು*
ಬಸವೇಶ್ವರ ಪ್ರತಿಪಾದಿಸಿದ ಸಿದ್ಧಾಂತ= *ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ*
ಯಾರಲ್ಲಿ ಬಸವೇಶ್ವರರು ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, = *ಕಲ್ಚುರಿ ಅರಸ ಬಿಜ್ಜಳನ ಆಸ್ಥಾನದಲ್ಲಿ*
ಬಸವೇಶ್ವರ ಅನುಭವ ಮಂಟಪ ಎಲ್ಲಿ ಸ್ಥಾಪಿಸಿದರು?
*ಕಲ್ಯಾಣದಲ್ಲಿ ಸ್ಥಾಪಿಸಿದರು*
ಬಸವೇಶ್ವರ ಸ್ಥಾಪಿಸಿದ ಅನುಭವ ಮಂಟಪದ ಅಧ್ಯಕ್ಷರು ಯಾರಾಗಿದ್ದರು?
*ಅಲ್ಲಮಪ್ರಭುಗಳು*
ಬಸವೇಶ್ವರ ಲಿಂಗೈಕ್ಯರಾದ ಸ್ಥಳ= *ಕೂಡಲಸಂಗಮದಲ್ಲಿ*
(1168)
ಕಾಯಕವೇ ಕೈಲಾಸ ಎಂದು ಹೇಳಿದವರು= *ಬಸವೇಶ್ವರರು*
ವೀರಶೈವ ಧರ್ಮದ ಸ್ಥಾಪಕರು= *ಬಸವೇಶ್ವರರು*
No comments:
Post a Comment