Saturday, 13 February 2021

Social Religious Reform Movement

  MahitiVedike Com       Saturday, 13 February 2021
 *ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ*
             👇👇👇👇👇👇

 ಶಂಕರಾಚಾರ್ಯರು ಜನಿಸಿದ ವರ್ಷ= *788*

 ನಂಬೋದರಿ ಎಂಬುದರ ಅರ್ಥ= *ಪೂರ್ಣ ವಿಶ್ವಾಸವಿರುವ ಎಂದರ್ಥ*

 ಶಂಕರಾಚಾರ್ಯರ ಜನಿಸಿದ ಸ್ಥಳ= *ಕೇರಳದ ಕಾಲಡಿ*

 ಶಂಕರಾಚಾರ್ಯರ ತಂದೆ ತಾಯಿ ಹೆಸರು? 
 ತಂದೆ= *ಶಿವಗುರು. ತಾಯಿ= ಆರ್ಯಾಂಬ*

 ಶಂಕರಾಚಾರ್ಯರ ಗುರು= *ಗೋವಿಂದ ಭಗವತ್ಪಾದರು*

 ಸೌಂದರ್ಯ ಲಹರಿ ಮತ್ತು ಭಜಗೋವಿಂದಂ ಭಕ್ತಿ ಸ್ತೋತ್ರಗಳನ್ನು ರಚಿಸಿದವರು= *ಶಂಕರಾಚಾರ್ಯರು*

 ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= *ಅದ್ವೈತ ಸಿದ್ಧಾಂತ*

 ಜೀವಾತ್ಮ ಮತ್ತು ಪರಮಾತ್ಮ ಬೇರೆಬೇರೆಯಲ್ಲ ಎಂಬುದು ಯಾವ ಸಿದ್ಧಾಂತದ ಸಾರ= *ಅದ್ವೈತ ಸಿದ್ಧಾಂತ*

 ಜಗತ್ತು ನಿಜವಲ್ಲ ಮಾಯೆ ಬ್ರಹ್ಮನೇ ಚಿರ ಸತ್ಯವೆಂದು ಹೇಳಿದ ಸುಧಾರಕ= *ಶಂಕರಾಚಾರ್ಯರು*

 "ಅಹಂ ಬ್ರಹ್ಮಾಸ್ಮಿ" ಎಂದು ವಾದಿಸಿದ ಸುಧಾರಕರು= *ಶಂಕರಾಚಾರ್ಯರು*

 ಶಂಕರಾಚಾರ್ಯರು ಸ್ಥಾಪಿಸಿದ ಪ್ರಮುಖ *4 ಮಠಗಳು*
1) ಒರಿಸ್ಸಾದ *ಪುರಿ ಗೋವರ್ಧನ ಪೀಠ*
2) ಗುಜರಾತಿನ *ದ್ವಾರಕಾ ಕಾಳಿಕಾಪೀಠ*
3) ಉತ್ತರಪ್ರದೇಶದ *ಭದ್ರಿಯ ಜ್ಯೋತಿರ್ಮಠ*
4) ಕರ್ನಾಟಕದ *ಶೃಂಗೇರಿಯ ಶಾರದಾ ಪೀಠ*
 
 ಶಂಕರಾಚಾರ್ಯರ ಶೃಂಗೇರಿ ಮಠದ ಮುಖ್ಯಸ್ಥರಾಗಿ ನೇಮಕಗೊಂಡವರು= *ಸುರೇಶ್ವರ ಚಾರ್ಯರು*

 ಮಹಿಷ್ಮತಿ ನಗರದಲ್ಲಿ ಆಧ್ಯಾತ್ಮಿಕವಾದದಲ್ಲಿ ಶಂಕರಾಚಾರ್ಯರಿಂದ  ಸೋತವರು= *ಮಂಡನಮಿಶ್ರ*

 ವಿಜಯನಗರ ಅರಸರ ಕಾಲದಲ್ಲಿ ಧಾರ್ಮಿಕ ಜಾಗೃತಿಗೆ ಶ್ರಮಿಸಿದವರು= *ವಿದ್ಯಾರಣ್ಯರು*

 ಮರೆಮಾಡಿದ ಬುದ್ಧ ಎಂದು ಯಾರನ್ನು ಕರೆಯುತ್ತಾರೆ?
 *ಶಂಕರಾಚಾರ್ಯರನ್ನು*

 ಶಂಕರಾಚಾರ್ಯರು ಮೋಕ್ಷಕ್ಕೆ ಬೋಧಿಸಿದ ಮಾರ್ಗ= *ಜ್ಞಾನಮಾರ್ಗ*

 ಶಂಕರಾಚಾರ್ಯರ ಬಿರುದು= *ಷಣ್ಮತ ಸ್ಥಾಪನಾಚಾರ್ಯ*
===================
 ಶ್ರೀವೈಷ್ಣವ ಪಂತದ ಪ್ರವರ್ತಕರು( ಸ್ಥಾಪಕರು)= *ಶ್ರೀ ರಾಮಾನುಚಾರ್ಯರು*

 ಶ್ರೀರಾಮನು ಚಾರ್ಯರು ಜನಿಸಿದ ವರ್ಷ= *1017*

 ಜನಿಸಿದ ಸ್ಥಳ= *ಪೆರಂಬದೂರು*
( ತಮಿಳುನಾಡು)

 ಶ್ರೀರಾಮನು ಚಾರ್ಯರ ತಂದೆ-ತಾಯಿ ಹೆಸರು? 
 ತಂದೆ= *ಕೇಶವ ಸೋಮಯಾಜಿ*
 ತಾಯಿ= *ಕಾಂತಿಮತಿ*

 ಶ್ರೀರಾಮನು ಚಾರ್ಯರ ಗುರುಗಳು= *ಯಾದವ ಪ್ರಕಾಶರ*

 ಯತಿರಾಜ ಎಂದು ಕರೆಯಲ್ಪಡುತ್ತಿದ್ದ ಸುಧಾರಕರು= *ರಾಮಾನುಜಾಚಾರ್ಯರು*

 ರಾಮಾನುಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= *ವಿಶಿಷ್ಟಾದ್ವೈತ ಸಿದ್ಧಾಂತ*

 ರಾಮಾನುಚಾರ್ಯರ ಕಿರುಕುಳ ನೀಡಿದ ಚೋಳರ ದೊರೆ= *ಒಂದನೇ ಕುಲತುಂಗ ಚೋಳ*
 (ರಾಮಾನುಚಾರ್ಯರು ವೈಷ್ಣವರಾಗಿದ್ದ ಅದಕ್ಕೆ)

 ರಾಮಾನುಚಾರ್ಯರ ಗೆ ಆಶ್ರಯ ನೀಡಿದ ಹೊಯ್ಸಳದೊರೆ= *ವಿಷ್ಣುವರ್ಧನ*(ಬಿಟ್ಟಿದೇವ)

 ರಾಮಾನುಚಾರ್ಯರು ಕರ್ನಾಟಕದಲ್ಲಿ ವೈಷ್ಣವ ಮಠವನ್ನು= *ಮೇಲುಕೋಟೆಯಲ್ಲಿ ಸ್ಥಾಪಿಸಿದರು*

 ರಾಮಾನುಚಾರ್ಯರ ಗ್ರಂಥಗಳು= *ವೇದಾಂತಸಾರ. ವೇದಾಂತ ಸಂಗ್ರಹ. ವೇದಾಂತ ದೀಪಿಕ. ಶ್ರೀ ಭಾಷ್ಯ , ಗೀತಾಭಾಷ್ಯ*, 

 ರಾಮಾನುಚಾರ್ಯರು ಅಂತ ಮೂರು ಮೂಲಾಂಶಗಳು
1) *ಚಿತ್*( ಆತ್ಮ)
2) *ರಚಿತ್*( ಜಗತ್ತು)
3) *ಬ್ರಹ್ಮನ*( ಪರಮಾತ್ಮ)

 ಭಾರತಕ್ಕೆ ಅಗತ್ಯವಾದದ್ದು ಶಂಕರರ ಬುದ್ಧಿ ಮತ್ತು ರಾಮಾನುಜರ ಹೃದಯದವರು= *ಜವಾಹರ್ ಲಾಲ್  ನೆಹರು*

 "ದ್ವೈತ ಸಿದ್ಧಾಂತದ" ಪ್ರತಿಪಾದಕರು= *ಮದ್ವಾಚಾರ್ಯರು*

 ಮದ್ವಾಚಾರ್ಯರು ಜನಿಸಿದ ವರ್ಷ= *1238*

 ಮದ್ವಾಚಾರ್ಯರು ಜನಿಸಿದ ಸ್ಥಳ= *ಉಡುಪಿ ಜಿಲ್ಲೆಯ ಪಾಜಕ*

 ಮಧ್ವಾಚಾರ್ಯರ ತಂದೆ ತಾಯಿ ಹೆಸರು? 
 ತಂದೆ- *ಮಧ್ಯಗೇಹ ನಾರಾಯಣ್ ಭಟ್*
 ತಾಯಿ- *ವೇದಾವತಿ*

 ಮಧ್ವಾಚಾರ್ಯರ ಮೂಲ ಹೆಸರು= *ವಾಸುದೇವ*

 ಮಧ್ವಾಚಾರ್ಯ ಇನ್ನಿತರ ಹೆಸರುಗಳು= *ಪೂರ್ಣಪ್ರಜ್ಞ ಮತ್ತು ಆನಂದತೀರ್ಥ*

 ಮಧ್ವಾಚಾರ್ಯ ಗುರುಗಳು= *ಅಚ್ಯತಪ್ರೇಕ್ಷರು*

 ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ= *ದ್ವೈತ ಸಿದ್ಧಾಂತ*

 ಜೀವಾತ್ಮ ಮತ್ತು ಪರಮಾತ್ಮ ಎರಡು ಬೇರೆಬೇರೆ ಎಂದು ವಾದಿಸಿದ ಸುಧಾರಕ= *ಮಧ್ವಾಚಾರ್ಯ*

 ಮಧ್ವಾಚಾರ್ಯರ ಕೃತಿಗಳು
1) *ಗೀತಾಭಾಷ್ಯ,* 
2) *ಬ್ರಹ್ಮಸೂತ್ರ*, 
3) *ಅನುಭಾಷ್ಯ*, 
4) *ದ್ವಾದಶ ಸ್ತೋತ್ರ*.

 ಮಧ್ವಾಚಾರ್ಯರು ಉತ್ತರ ಭಾರತದ ಪ್ರವಾಸ ಕೈಗೊಂಡು ಹಿಂತಿರುಗುವಾಗ ತಂದಂತ ಮೂರ್ತಿಗಳು ಯಾವವು? 
 *ಕೃಷ್ಣಮೂರ್ತಿ ಮತ್ತು ಬಲರಾಮನ ಮೂರ್ತಿಗಳು*

 ಮಧ್ವಾಚಾರ್ಯರು ಕೃಷ್ಣನ ಮೂರ್ತಿ ಮತ್ತು ಬಲರಾಮನ ಮೂರ್ತಿಗಳನ್ನು ಎಲ್ಲಿ ಸ್ಥಾಪಿಸಿದರು? 
 *ಕೃಷ್ಣನ ಮೂರ್ತಿ ಉಡುಪಿಯಲ್ಲಿ* ಸ್ಥಾಪಿಸಿದರು,
 *ಬಲರಾಮನ ಮೂರ್ತಿ ಮಲ್ಪೆಯಲ್ಲಿ ಸ್ಥಾಪಿಸಿದರು*

 ಮಧ್ವಾಚಾರ್ಯರು ಉಡುಪಿಯಲ್ಲಿ ಸ್ಥಾಪಿಸಿದ ಅಷ್ಟ ಮಠಗಳು
1) *ಸೊದಿ ಮಠ.*
2) *ಶಿರೂರು ಮಠ*, 
3) *ಕಾಣಿಯೂರು ಮಠ.*
4) *ಪೇಜಾವರ ಮಠ*, 
5) *ಪಲಿಮಾರು ಮಠ*, 
6) *ಅದಮಾರು ಮಠ*, 
7) *ಕೃಷ್ಣಾಪುರ ಮಠ*, 
8) *ಪುತ್ತಿಗೆ ಮಠ* 
==================
 ಕರ್ನಾಟಕದ ಮಾರ್ಟಿನ್ ಲೂಥರ್ ಎನಿಸಿಕೊಂಡವರು= *ಬಸವೇಶ್ವರರು*

 ಬಸವೇಶ್ವರರು *1132(12ನೇ ಶತಮಾನ) ದಲ್ಲಿ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು*, 

 ಬಸವೇಶ್ವರ ತಂದೆ ತಾಯಿ ಹೆಸರು? 
 ತಂದೆ- *ಮಾದರಸ*
 ತಾಯಿ- *ಮಾದಲಾಂಬಿಕೆ*

 ಬಸವೇಶ್ವರ ಗುರುಗಳು
 *ಜಾತವೇದ ಮನೆಗಳು ಮತ್ತು ಅಲ್ಲಮಪ್ರಭುಗಳು*

 ಬಸವೇಶ್ವರ ಪ್ರತಿಪಾದಿಸಿದ ಸಿದ್ಧಾಂತ= *ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ*

 ಯಾರಲ್ಲಿ ಬಸವೇಶ್ವರರು ಪ್ರಧಾನಮಂತ್ರಿಯಾಗಿ  ಸೇವೆ ಸಲ್ಲಿಸಿದ್ದು, = *ಕಲ್ಚುರಿ ಅರಸ ಬಿಜ್ಜಳನ ಆಸ್ಥಾನದಲ್ಲಿ* 

 ಬಸವೇಶ್ವರ ಅನುಭವ ಮಂಟಪ ಎಲ್ಲಿ ಸ್ಥಾಪಿಸಿದರು?
 *ಕಲ್ಯಾಣದಲ್ಲಿ ಸ್ಥಾಪಿಸಿದರು*

 ಬಸವೇಶ್ವರ ಸ್ಥಾಪಿಸಿದ ಅನುಭವ ಮಂಟಪದ ಅಧ್ಯಕ್ಷರು ಯಾರಾಗಿದ್ದರು? 
 *ಅಲ್ಲಮಪ್ರಭುಗಳು*

 ಬಸವೇಶ್ವರ ಲಿಂಗೈಕ್ಯರಾದ ಸ್ಥಳ= *ಕೂಡಲಸಂಗಮದಲ್ಲಿ*
(1168)

 ಕಾಯಕವೇ ಕೈಲಾಸ ಎಂದು ಹೇಳಿದವರು= *ಬಸವೇಶ್ವರರು*

 ವೀರಶೈವ ಧರ್ಮದ ಸ್ಥಾಪಕರು= *ಬಸವೇಶ್ವರರು*

logoblog

Thanks for reading Social Religious Reform Movement

Previous
« Prev Post

No comments:

Post a Comment