_ಮುಂಬರುವ *FDA,SDA* , ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ *ಪ್ರಚಲಿತ ಘಟನೆಗಳ ಮೇಲೆ* ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳು_
👇👇👇👇👇
1) _ಕೋವಿಡ್-19 ಚಿಕಿತ್ಸೆಗಾಗಿ ಯಾವ ಸಂಸ್ಥೆ ಹೆಚ್ಚು ಶುದ್ಧೀಕರಿಸಿದ *ಆಂಟೆಸೆರಾವನ್ನು* ಅಭಿವೃದ್ಧಿಪಡಿಸಿದೆ_ ?
*_ಐ ಸಿ ಎಂ ಆರ್_*
2) *_ಡೆಮಿಯನ್* ಚಂಡಮಾರುತ ಯಾವ ದೇಶದಲ್ಲಿ ಕಾಣಿಸಿಕೊಂಡಿತ್ತು?
*ಆಸ್ಟ್ರೇಲಿಯಾ_*
3) _ಇತ್ತೀಚೆಗೆ ಕರ್ನಾಟಕ ಯಾವ ಜಿಲ್ಲೆಯಲ್ಲಿ ಪಶುಮೇಳ 2020 ಜರುಗಿತು?
*ಬೀದರ್ ಜಿಲ್ಲೆ_*
4) _ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ರಚಿಸಲಾಗಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಿದ್ದಾರೆ?
*ಮಹಾಂತ ನೃತ್ಯ ಗೋಪಾಲದಾಸ_*
_2021 ಜನವರಿ 26ರಂದು _ಗಣರಾಜ್ಯೋತ್ಸವ ದಿನದಂದು ಸ್ತಬ್ಧಚಿತ್ರಗಳ ಪ್ರದರ್ಶನದಲ್ಲಿ_ *ಅಯೋಧ್ಯಾ ರಾಮ ಮಂದಿರ ಸ್ತಬ್ಧಚಿತ್ರ ಪ್ರಥಮ ಸ್ಥಾನ ಪಡೆದಿದೆ._*
_ಅಯೋಧ್ಯಾ ರಾಮ ಮಂದಿರವನ್ನು *ನಾಗರ ಶೈಲಿಯಲ್ಲಿ ಕಟ್ಟಲಾಗುತದೆ*
5) _ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಂಡು ಅತಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಿದ ಮೊದಲ ರಾಜ್ಯ?
*ಕರ್ನಾಟಕ_*
6) _ಗಗನಯಾತ್ರಿಗಳನ್ನು ರಕ್ಷಿಸಿದ ಮೊದಲ ಖಾಸಗಿ ಕಂಪನಿ?
*Space X_*
7) _ಯಾರ ಸ್ಮರಣಾರ್ಥವಾಗಿ ಪ್ರಧಾನಿ ಮೋದಿಯವರು *ನೂರು ರೂಪಾಯಿ* ನಾಣ್ಯವನ್ನು ಬಿಡುಗಡೆ ಮಾಡಿದರು?_
*ವಿಜಯರಾಜೇ ಸಿಂದಿಯಾ*
8) _ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಜನರಿಗೆ ಸಹಾಯ ಮಾಡಲು *ಗೂಗಲ್* ಪ್ರಾರಂಭಿಸಿರುವ ಅಪ್ಲಿಕೇಶನ್_ ?
*ಸೊಡರ್*
9) _ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಿದ ಭಾರತದ ಮೊದಲ ರಾಜ್ಯ?_
*ಕೇರಳ*
10) _ಭಾರತವು ಮೊದಲ ಸ್ಥಳೀಯವಾಗಿ ಅಭಿವೃದ್ಧಿಗೊಳಿಸಿದ Cruise ಕ್ಷಿಪಣಿ ಯಾವುದು?_
*ನಿರ್ಭಯ*
11) _ಸೋಶಿಯಲ್ ಮೀಡಿಯಾದಲ್ಲಿ ನಕಲಿ ಮಾಹಿತಿಯನ್ನು ತಡೆಯಲು ಯಾವ ದೇಶ " *ಅಸೋಲ್ ಚೀನಿ"* ಎಂಬ ಅಭಿಯಾನವನ್ನು ಪ್ರಾರಂಭಿಸಿತು?_
*ಬಾಂಗ್ಲಾದೇಶ*
12) _2020 ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದವರು_
1) *_ರೋಹಿತ್ ಶರ್ಮ* = ಕ್ರಿಕೆಟ್._
2) *_ವಿನೇಶ್ ಪೋಗಟ್* = ಕುಸ್ತಿಪಟು._
3) *_ಮನಿಕಾಬಾತ್ರಾ* = ಟೇಬಲ್ ಟೆನಿಸ್_
13) _ಪಶ್ಚಿಮಬಂಗಾಳದಲ್ಲಿ ಅಧಿಕ ಲವಣಾಂಶಕ್ಕೆ ಪ್ರತಿರೋಧ ವಡ್ಡಿ ಬೆಳೆಯುವ ಹೊಸ ಭತ್ತದ ಉತ್ಪಾದನೆಗೆ ಪ್ರಯೋಗ ನಡೆಸಿತು, ಅದರ ಹೆಸರು?_
*ಪೊಕ್ಕಳಿ ಭತ್ತ*
14) _ವಿಶ್ವದ ಅತ್ಯಂತ ವೇಗದ ಕಂಪ್ಯೂಟರ್ ಎನಿಸಿಕೊಂಡಿರುವ ಜಪಾನ್ ದೇಶದ ಕಂಪ್ಯೂಟರ್ ಯಾವುದು?_
*ಪುಗುಕು ಸೂಪರ್ ಕಂಪ್ಯೂಟರ್*
15) _ಕೃತಕ ಬುದ್ಧಿಮತ್ತೆಯ ವರ್ಷ 2020 ಎಂದು ಘೋಷಿಸಿದ ರಾಜ್ಯ?_
*ತೆಲಂಗಾಣ*
16) _ಶ್ರೀಗಂಧ ನಡುತೊಪು ರಕ್ಷಣೆ ಮತ್ತು ನಿರ್ವಹಣೆಗಾಗಿ ಜಾರಿಗೆ ಬಂದ ಯೋಜನೆ ಯಾವುದು?_
*ಸಿರಿ ಚಂದನವನ ಯೋಜನೆ*
17) _ಮೇ 12ರ ಅಂತರಾಷ್ಟ್ರೀಯ ದಾದೀಯರ ದಿನದ ಘೋಷವಾಕ್ಯ?_
*_ನರ್ಸಿಂಗ್ ದಿ ವರ್ಲ್ಡ್ ಟು ಹೆಲ್ತ್_*
18) _ಮೇ 20 ರವರೆಗೆ ಬರಿ ಕಣ್ಣಿಗೆ ಕಾಣಿಸಿದ ಧೂಮಕೇತು ಯಾವುದು?_
*ಸ್ಟಾನ್*
19) _ವಿಶ್ವ ಆರೋಗ್ಯ ಅಧಿವೇಶನ-73 ತಿರುಗಿದ ಸ್ಥಳ?
*ಜಿನೇವಾ*
20) _ಗಂಗಾ ನದಿಗೆ ಅಡ್ಡಲಾಗಿ ದೇಶದ ಮೊದಲ ಗಾಜಿನ ಸೇತುವೆಗೆ ಉತ್ತರಕಾಂಡದ ಸರ್ಕಾರ ಒಪ್ಪಿಗೆ ಸೂಚಿಸಿದ ಸ್ಥಳ?_
*ರಿಷಿಕೇಶ್*
21) __ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇಕಡಾ ಎಷ್ಟರಷ್ಟು ಉದ್ಯೋಗ ಮೀಸಲೀಡಲು ನಿರ್ಣಯಿಸಿದೆ_ ?
*ಶೇ 25 ರಷ್ಟು*
22) _ನಮಸ್ತೆ ಟ್ರಂಪ್ ಕಾರ್ಯಕ್ರಮ ಪ್ರಯೋಜನೆ ಕೊಂಡ ಕ್ರೀಡಾಂಗಣ_ ?
*ಮೊಟೇರಾ ಕ್ರೀಡಾಂಗಣ*
23) _ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆಯನ್ನು 2022ರ ವೇಳೆಗೆ ಜಾರಿಗೆ ತರುತ್ತಿರುವ ರಾಜ್ಯ_ ?
*ಸಿಕ್ಕಿಂ*
24) _ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅಭಿವೃದ್ದಿಯ ಯೋಜನೆಗಳು_
1) *PM ಜನವಿಕಾಸ ಕಾರ್ಯಕ್ರಮ.*
2) *ನೈ ಉಡಾನ್.*
3) *ನಯ ಸವೆರಾ*
25) _ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ಎದುರಿಸಲು ಮತ್ತು ಅವರಿಗೆ ಸುರಕ್ಷಿತ ಸಮುದಾಯಗಳನ್ನು ರಚಿಸುವ ಕಾರ್ಯಕ್ರಮ_ ?
*ಪ್ರಾಜೆಕ್ಟ್ ಶೀಲ್ಡ್*
26) _ಕಬ್ಬಿಣದ ಅದಿರು ಗಣಿಗಾರಿಕೆ ಯಿಂದ ಇತ್ತೀಚಿಗೆ ಸುತ್ತಲಿದ್ದ ಕರ್ನಾಟಕದ ಸ್ಥಳ_ ?
*ದೊಣಿಮಲೈ*
27) _ಭಾರತ ಸರ್ಕಾರವು ದೇಶದ ಮೊದಲ ವೈದ್ಯಕೀಯ ಸಾಧನ ಉದ್ಯಾನವನ್ನು ಸ್ಥಾಪಿಸಲು ಹೊರಟಿರುವ ರಾಜ್ಯ_ ?
*ಕೇರಳ*
28) _ಎಸ್ಎಂ ಕೃಷ್ಣ ರವರ ಆತ್ಮಚರಿತ್ರೆ ಹೆಸರು_ ?
*ಸ್ಮೃತಿ ವಾಹಿನಿ*
29) _2019ನೇ ಸಾಲಿನ "ಬಸವ ಕೃಷಿ" ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದವರು_ ?
*ಪ್ರಕಾಶರಾವ್ ವೀರ ಮಲ್*( ತೆಲಂಗಾಣ)
30) _2020ರ ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಸ್ತಬ್ಧಚಿತ್ರ_ ?
*ಅನುಭವ ಮಂಟಪ*
31) _ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ಉತ್ತಮ ಆಡಳಿತ ನಡೆಸುವ ರಾಜ್ಯಗಳಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ_ ?
*ತಮಿಳುನಾಡು*( ಕರ್ನಾಟಕ- ಮೂರನೇ ಸ್ಥಾನ)
32) _ದೇಶದ ಮೊದಲ "ತೃತೀಯ ಲಿಂಗಿಗಳಿಗೆ" ಆರಂಭವಾದ ವಿಶ್ವವಿದ್ಯಾಲಯ ಎಲ್ಲಿದೆ_ ?
*ಉತ್ತರಪ್ರದೇಶದ ಕುಶಿನಗರ*
33) _ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ವಾದ ಹಿಮಾಚಲಪ್ರದೇಶದ ರೋಹ್ತಂಗ್ ಪಾಸಿಗೆ ಯಾರ ಹೆಸರು ಇಡಲಾಯಿತು_ ?
*ಅಟಲ್ ಬಿಹಾರಿ ವಾಜಪೇಯಿ*
34) _ಇತ್ತೀಚಿಗೆ ಯಾವ ದೇಶದ ಚಿರತೆಯನ್ನು ಭಾರತಕ್ಕೆ ತರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ_ ?
*ಆಫ್ರಿಕಾದ ಚರಿತೆಯನ್ನು*
35) _2020 ರ ರಾಷ್ಟ್ರೀಯ ಪ್ರವಾಸೋದ್ಯಮ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿದೆ_ ?
*ಕೊನಾರ್ಕ್*
36) _ಪ್ರವಾಹ ಪೀಡಿತ ಮಡಗಾಸ್ಕರ್ ಗೆ ನೆರವು ನೀಡಿದ ಭಾರತದ ಕಾರ್ಯಚರಣೆ ಹೆಸರು_ ?
*ಆಪರೇಷನ್ ವೆನಿಲ್ಲಾ*
37) _ಇತ್ತೀಚಿಗೆ ಹತ್ತು ರೂಪಾಯಿಗೆ ಊಟ ನೀಡುವ "ಶಿವ ಭೋಜನ" ಯೋಜನೆಯನ್ನು ಪ್ರಾರಂಭಿಸಿದ ರಾಜ್ಯ_ ?
*ಮಹಾರಾಷ್ಟ್ರ*
38) _ಇತ್ತೀಚಿಗೆ ಕೇಂದ್ರ ಸಾರಿಗೆ ಸಚಿವಾಲಯ ರಸ್ತೆ ಯೋಜನೆಗಳ ಮೇಲ್ವಿಚಾರಣೆಗಾಗಿ ಯಾವ ಆನ್ಲೈನ್ ಪೋರ್ಟಲ್ ಪ್ರಾರಂಭಿಸಿದೆ_ ?
*ಗತಿ ಪೋರ್ಟಲ್*
39) _ವಿಶ್ವದ ಅತ್ಯಂತ ಮಾಲಿನ್ಯಕಾರಕ ನಗರಗಳ ಪಟ್ಟಿಯಲ್ಲಿರುವ ಭಾರತದ ನಗರಗಳು ಯಾವುವು_ ?
*ಗುರುಗ್ರಾಮ ಮತ್ತು ಗಾಜಿಯಾಬಾದ್*
40) _ಇತ್ತೀಚಿಗೆ ಭಾರತೀಯ ವಾಯುಸೇನೆ ಯು ಯಾವ ವಿಮಾನ ಸೇವೆಯನ್ನು ರದ್ದುಗೊಳಿಸಿದರು_ ?
*ಮಿಗ್ 27*
41) _2019-20ನೇ ಸಾಲಿನ ಪಂಪ ಪ್ರಶಸ್ತಿಗೆ ಆಯ್ಕೆಯಾದವರು_ ?
*ಡಾಕ್ಟರ್ ಸಿದ್ದಲಿಂಗಯ್ಯ*
42) _ಪೌರತ್ವ ತಿದ್ದುಪಡಿ ಕಾಯ್ದೆ(CAA) ವಿರುದ್ಧ ನಿರ್ಣಯ ಅಂಗೀಕರಿಸಿದೆ ದೇಶದ ಮೊದಲ ಮಹಾನಗರ ಪಾಲಿಕೆ?
*ಹೈದರಾಬಾದ್*
43) ಇತ್ತೀಚಿಗೆ ಅಂತರಾಷ್ಟ್ರೀಯ ಗಾಂಧಿ ಪ್ರಶಸ್ತಿಗೆ ಯಾರನ್ನು ನಾಮನಿರ್ದೇಶನ ಮಾಡಲಾಗಿದೆ_ ?
*ಡಾಕ್ಟರ್ ಎಂ.ಎಸ್ ಧರ್ಮಶಕ್ತು*
44) _ಅತ್ಯಾಚಾರ ಹಾಗೂ ಮಹಿಳಾ ದೌರ್ಜನ್ಯದ ಪ್ರಕರಣಗಳ ಇತ್ಯರ್ಥಗೊಳಿಸಲು ಆಂಧ್ರ ಸರ್ಕಾರ ಯಾವ ಹೆಸರಿನ ಪೊಲೀಸ್ ಠಾಣೆಗಳನ್ನು ತೆರೆಯಲು ನಿರ್ಣಯಿಸಿದೆ_ ?
*ದಿಶಾ ಪೊಲೀಸ್ ಠಾಣೆ*
45) _2020-21ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ "ಬೀಜ ಸಂರಕ್ಷಣೆಗೆ" ಮುಂದಾಗುವ ಮಹಿಳಾ ಸ್ವಸಹಾಯ ಸಂಘಗಳಿಗೆ ಹಣಕಾಸಿನ ನೆರವು ಕಲ್ಪಿಸಲು ಯಾವ ಯೋಜನೆ ಪ್ರಕಟಿಸಲಾಗಿದೆ_ ?
*ಧಾನ್ಯಲಕ್ಷ್ಮಿ ಯೋಜನೆ*
46) _ಹಣದುಬ್ಬರವನ್ನು ನಿಭಾಯಿಸಲು ಯಾವ ದೇಶವು ಹೊಸ ಕರೆನ್ಸಿ ಯೊಂದಿಗೆ ತನ್ನ ಕರೆನ್ಸಿಯನ್ನು ಬದಲಾಯಿಸುತ್ತದೆ_ ?
*ಇರಾನ್*
47) _ಇತ್ತೀಚಿಗೆ ಮುಂಬೈ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ_ ?
*ನಿಸರ್ಗ ಚಂಡಮಾರುತ*
49) _2020 ನೇ ಸಾಲಿನ "ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ" ಪಡೆದ ವಿಮಾನ ನಿಲ್ದಾಣ_ ?
*ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ*
50) _ಇತ್ತೀಚಿಗೆ ರಜತಮಹೋತ್ಸವ ಆಚರಿಸಿಕೊಂಡ ವಿಶ್ವವಿದ್ಯಾಲಯ_ ?
*ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ*
51) _ಕರ್ನಾಟಕದಲ್ಲಿ ಮನೆರೇಗಾ ಯೋಜನೆಯಲ್ಲಿ 100 ಮಾನವ ದಿನಗಳನ್ನು ಎಷ್ಟು ದಿನಕ್ಕೆ ಹೆಚ್ಚಿಸಲಾಗಿದೆ?
*150 ದಿನಗಳಿಗೆ*(FDA-2021.? )
52) _ದೇಶದ ಅತಿ ಎತ್ತರದ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾದ ಕಟ್ಟಡ_ ?
*"ದಿ 42"*( ಕೊಲ್ಕತ್ತಾದಲ್ಲಿ 268ಮೀಟರ್)
53) _ಕರ್ನಾಟಕ ರಾಜ್ಯದ ಮೊದಲ ತೋಳ ಸಂರಕ್ಷಿತ ಅರಣ್ಯ ಎಂದು ಯಾವ ಅರಣ್ಯವನ್ನು ಘೋಷಿಸಲು ಸರ್ಕಾರ ನಿರ್ಧರಿಸಿದೆ_ ?
*ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿಯ ಬಂಕಾಪುರ ಅರಣ್ಯ*
54) " _ಮೇಳಾ ಖೀರ್" ಭವಾನಿ ಉತ್ಸವ ಯಾವ ರಾಜ್ಯದಲ್ಲಿ ಇತ್ತೀಚಿಗೆ ನಡೆಯಿತು_ ?
*ಜಮ್ಮು ಮತ್ತು ಕಾಶ್ಮೀರ*
55) _ಇತ್ತೀಚಿಗೆ "ಒನ್ ಫ್ಯಾಮಿಲಿ ಒನ್ ಜಾಬ್" ಯೋಜನೆಯನ್ನು ಯಾವ ರಾಜ್ಯದಲ್ಲಿ ಜಾರಿಗೆ ತಂದಿದ್ದಾರೆ_ ?
*ಸಿಕ್ಕಿಂ*
56) _2022 ರ ಕಾಮನವೇಲ್ತ್ ಕ್ರೀಡಾಕೂಟಕ್ಕೆ ಸೇರ್ಪಡೆಯಾದ ಕ್ರೀಡೆ_ ?
*ಮಹಿಳಾ ಕ್ರಿಕೆಟ್*
57) _2020 ರ ಜಾನಪದ ಉತ್ಸವವನ್ನು ಯಾವ ಜಿಲ್ಲೆಯಲ್ಲಿ ನಡಸಿದ್ದಾರೆ_ ?
*ಬೀದರ*
58) _ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಯಾವ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ_ ?
*ನಾಗರ ಶೈಲಿ*
No comments:
Post a Comment