ಕುಶಾನರು [ಕ್ರಿ.ಶ 15-230]
ಮೌರ್ಯರ ನಂತರ ಭಾರತೀಯ ಸಂಸ್ಕೃತಿಗೆ ಮೆರುಗು ನೀಡಿದ ರಾಜ್ಯವಂಶ ಕುಶಾನರು
ಮಹಾಯಾನ ಪಂಥ ಉದಯವಾಗಿದ್ದು ಕುಶಾನರ ಕಾಲದಲ್ಲಿ
ಕುಶಾನರು ಯುಚಿ ಪಂಗಡಕ್ಕೆ ಸೇರಿದವರು
ಮಧ್ಯ ಏಷ್ಯಾದಿಂದ ವಲಸೆ ಬಂದ ಅಲೆಮಾರಿ ಜನಾಂಗದ ಯೂಚಿ ಜನಾಂಗ
ಕುಶಾನ ಸಂತತಿಯ ಮೊದಲ ದೊರೆ= ಕುಜಲಕಡ್ ಫೀಸಸ್
ಕುಜಲಕಡ್ ಫೀಸಸ್ ಮತ್ತೊಂದು ಹೆಸರು= ಕುಸುಲಕ
ಕುಜಲಕಡ್ಫಿಸುಸ್ ಅನ ತರುವಾಯ ಅಧಿಕಾರಕ್ಕೆ ಬಂದವನು= ವಿಮ್ ಕಡ ಪಿಸಸ್
ಚಿನ್ನದ ನಾಣ್ಯಗಳನ್ನು ಬಳಕೆಗೆ ತಂದ ಪ್ರಥಮ ಕುಶಾನರ ದೊರೆ= ವಿಮ್ ಕಡ ಫಿಸಸ್
ಕುಶಾನರ ದೊರೆ ಗಳಲ್ಲಿ ಅತ್ಯಂತ ಪ್ರಸಿದ್ಧನಾದವನು= ಕನಿಷ್ಕ
ಕನಿಷ್ಕನು ಪಟ್ಟಕ್ಕೆ ಬಂದ ವರ್ಷ= ಕ್ರಿ.ಶ. 78 (ಇದನ್ನೇ ಶಕ ವರ್ಷ ಎನ್ನುವರು)
ಕನಿಷ್ಕನ ರಾಜಧಾನಿ= ಪುರುಷಪೂರ ( ಈಗಿನ ಪೇಶವರ್)
ಕನಿಷ್ಕನ ಆಳ್ವಿಕೆ ಬಗ್ಗೆ ತಿಳಿಸುವ ಶಾಸನ= ಸಾರಾನಾಥ್ ಶಾಸನ
ಕನಿಷ್ಕನ ಆಸ್ಥಾನದಲ್ಲಿದ್ದ ಪ್ರಸಿದ್ಧ ಬೌದ್ಧ ವಿದ್ವಾಂಸರು= ಅಶ್ವಘೋಷ ಹಾಗೂ ಹೊಸುಮಿತ್ರ
ಕನಿಷ್ಕನು ಬೌದ್ಧ ಧರ್ಮದ ಮಹಾಯಾನ ಪಂಥವನ್ನು ಅನುಸರಿಸಿದನು.
ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನಿಷ್ಕನ ಕಾಲದ ಪ್ರಮುಖ ಘಟನೆ=
4 ನೇ ಬೌದ್ಧ ಸಮ್ಮೇಳನ
l 4 ನೇ ಬೌದ್ಧ ಸಮ್ಮೇಳನ ನಡೆದ ಸ್ಥಳ= ಕಾಶ್ಮೀರದ ಕುಂಡಲವನ
4 ನೇ ಬೌದ್ಧ ಸಮ್ಮೇಳನದ ಕಾರ್ಯಕಲಾಪಗಳ ನೇತೃತ್ವವನ್ನು ವಹಿಸಿದವರು= ಅಶ್ವಘೋಷ ಹಾಗೂ ಹೂಸು ಮಿತ್ರ
4ನೇ ಬೌದ್ಧ ಸಮ್ಮೇಳನದಲ್ಲಿ ಬುದ್ಧನ ತತ್ವಗಳು ಸಂಪೂರ್ಣ ಮಾಹಿತಿಯನ್ನು ಕಲೆಹಾಕಲಾಯಿತು,
4ನೇ ಬೌದ್ಧ ಸಮ್ಮೇಳನದಲ್ಲಿ ತ್ರಿಪಿಟಕಗಳಿಗೆ ಭಾಷೆಯನ್ನು ಸಿದ್ಧಪಡಿಸಲಾಯಿತು,
ಬೌದ್ಧ ಧರ್ಮದ ಪ್ರಮುಖ ಪಂಥಗಳು=
ಹೀನಯಾನ,
ಮಹಾಯಾನ,
ವಜ್ರಯಾನ,
ಮಹಾಯಾನ ಪಂಥದ ಗ್ರಂಥಗಳು ರಚಿಸಲ್ಪಟ್ಟ ಭಾಷೆ= ಸಂಸ್ಕೃತ
ಎರಡನೇ ಅಶೋಕ ಎಂದು ಕರೆಯಲ್ಪಟ್ಟ ಕುಶಾನರ ದೊರೆ= ಕನಿಷ್ಕ
ಶಕ ವರ್ಷವೂ ಆರಂಭವಾದದ್ದು= ಕ್ರಿ. ಶ 78
( ಕನಿಷ್ಕ ಪಟ್ಟಕ್ಕೆ ಬಂದ ವರ್ಷ)
ಕುಶಾನರ ಕಾಲದಲ್ಲಿ ಪ್ರಚಾರಗೊಂಡ ಕಲಾಶೈಲಿ= ಗಾಂಧಾರ
ಕುಶಾನರ ಕಾಲದ ಸುಂದರ ಸ್ತೋತ್ರಗಳಿಂದ ಸ್ಥಳಗಳು= ಸಾರಾನಾಥ, ಮತುರಾ. ಪುರುಷಪೂರ. ಕಾಶ್ಮೀರ
ಕನಿಷ್ಕಪೂರ ಎಂಬ ನಗರವನ್ನು ಕಟ್ಟಿಸಿದವರು= ಕನಿಷ್ಕ
ರಾಜತರಂಗಿಣಿ ಗ್ರಂಥವನ್ನು ಬರೆದವರು= ಕಲ್ಹಣ
ಕನಿಷ್ಕನ ಆಸ್ಥಾನದಲ್ಲಿದ್ದ ಗ್ರೀಕ್ ಶಿಲ್ಪಿ= ಅಜ ಶೀಲ
ಅಶ್ವಘೋಷನ ಬರೆದ ಗ್ರಂಥ= ಬುದ್ಧಚರಿತ
ಕುಶಾನರ ಕಾಲದ ಪ್ರಮುಖ ಬೌದ್ಧ ವಿದ್ವಾಂಸರು=
ಅಶ್ವಘೋಷ.
ವಸುಮಿತ್ರ.
ನಾಗಾರ್ಜುನ
ರೂಮ್ ದೇಶಕ್ಕೆ ರಪ್ತ ವಾಗುತ್ತಿದ್ದ ಭಾರತದ ಸರಕುಗಳು= ಹತ್ತಿ ಬಟ್ಟೆ. ರೇಷ್ಮೆ. ವಜ್ರ. ಸಾಂಬಾರ ವಸ್ತು
ರೋಮನ್ ಸ್ತ್ರೀಯರು ಹೆಚ್ಚು ಇಷ್ಟಪಡುತ್ತಿದ್ದ ಭಾರತೀಯ ವಸ್ತುಗಳು= ಹತ್ತಿ ಬಟ್ಟೆ ಮತ್ತು ಮುತ್ತುಗಳು
ರೋಮನ್ ಸಂಪತ್ತು ಭಾರತಕ್ಕೆ ಪ್ರವಾಹದ ರೂಪದಲ್ಲಿ ಹರಿಯುತ್ತಿದೆ ಎಂದು ಹೇಳಿದ ವಿದ್ವಾಂಸ= ಪ್ಲಿನಿ
No comments:
Post a Comment