ಹೊಯ್ಸಳರ ಬಗ್ಗೆ ಸಂಕ್ಷಿಪ್ತ ಮಾಹಿತಿ, (985-1346)
ಸ್ಥಾಪಕರು= ಸಳ
ಸಳ ನೆಲೆಸಿದ್ದ ಗ್ರಾಮ= ಸೊಸೆಯೂರು ( ಈಗಿನ ಅಂಗಡಿ)
ಸಳನಿಗೆ ಇದ್ದ ಬಿರುದು= ಮಲೆಪೆರೊಳ ಗಂಡ
ಹೊಯ್ಸಳ ರಾಜಧಾನಿ= ದ್ವಾರಸಮುದ್ರ
ಹೊಯ್ಸಳ ಇತರ ರಾಜಧಾನಿಗಳು= ಸೊಸೆವೋರು ಮತ್ತು ಬೇಲೂರು
ದ್ವಾರಸಮುದ್ರದ ಈಗಿನ ಹೆಸರು= ಹಳೇಬೀಡು
(PC-2010)
ಹೊಯ್ಸಳರ ರಾಜ್ಯ ಲಾಂಛನ= ಹುಲಿಯನ್ನು ಕೊಲ್ಲುತ್ತಿರುವ ಸಳನ ಚಿತ್ರ (PC-2006)
ಹೊಯ್ಸಳ ರಾಜ್ಯ ಸ್ಥಾಪನೆಗೆ ಹರಿಸಿದ ಜೈನಮುನಿ=
ಸುದತ್ತಾಚಾರ್ಯ
ಹೊಯ್ಸಳರ ರಾಜಧಾನಿಯನ್ನು ಸೊಸೆಊರಿನಿಂದ ಹಳೇಬೀಡಿಗೆ ವರ್ಗಾಯಿಸಿದವರು= ವಿನಯಾದಿತ್ಯ
ರಾಜಧಾನಿಯನ್ನು ಬೇಲೂರಿನಿಂದ ಹಳೇಬೀಡಿಗೆ ವರ್ಗಾಯಿಸಿದ ಹೊಯ್ಸಳದೊರೆ= ವಿಷ್ಣುವರ್ಧನ್
ಹೊಯ್ಸಳ ರಾಜಧಾನಿಯನ್ನು ಕಣ್ಣಾನೊರಿಗೆ ವರ್ಗಾಯಿಸಿದವರು= ಸೋಮೇಶ್ವರ
ಹೊಯ್ಸಳರಲ್ಲಿ ಅತ್ಯಂತ ಪ್ರಸಿದ್ಧ ಅರಸು= ವಿಷ್ಣುವರ್ಧನ ( ಮೂಲ ಹೆಸರು ಬಿಟ್ಟಿದೇವ)
ಚೋಳರಿಂದ ಗಂಗವಾಡಿ ಯನ್ನುಗೆದ್ದ ಹೊಯ್ಸಳ ದೊರೆ= ವಿಷ್ಣುವರ್ಧನ
ತಲಕಾಡು ವಿಜಯದ ನೆನಪಿಗಾಗಿ ವಿಷ್ಣುವರ್ಧನ ನಿರ್ಮಿಸಿದ ದೇವಾಲಯ= ಬೇಲೂರಿನ ಚನ್ನಕೇಶವ ದೇವಾಲಯ
ವಿಷ್ಣುವರ್ಧನ ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯ ನಿರ್ಮಿಸಿದರು
ವಿಷ್ಣುವರ್ಧನ್ ನನ್ನು ಸೋಲಿಸಿದ ಕಲ್ಯಾಣ ಚಾಲುಕ್ಯರ ದೊರೆ= 6ನೇ ವಿಕ್ರಮದಿತ್ಯ ( ಕನ್ನೆಗಾಲ ಯುದ್ಧ-1118)
ವಿಷ್ಣುವರ್ಧನನ ಬಿರುದುಗಳು
ಕಂಚಿಗೊಂಡ, ತಲಕಾಡುಗೊಂಡ, ಮಹಾಮಂಡಳೇಶ್ವರ. ಚಾಲುಕ್ಯ ಮಣಿ- ಮಾಂಡಲಿಕ ಚೂಡಾಮಣಿ,
ವಿಷ್ಣುವರ್ಧನ ತನ್ನ ನಾಣ್ಯಗಳ ಮೇಲೆ ನೊಳಂಬವಾಡಿ ಕೊಂಡ ಮತ್ತು ತಲಕಾಡುಗೊಂಡ ಎಂಬ ವಿಶೇಷಣಗಳು ಹೊಂದಿವೆ.(FDA-2018)
ದಕ್ಷಿಣ ಚಕ್ರವರ್ತಿ ಎಂಬ ಬಿರುದು ಹೊಂದಿದ ಹೊಯ್ಸಳದೊರೆ= 2ನೇ ಬಲ್ಲಾಳ
"ಜನ್ನನಿಗೆ" ಕವಿ ಚಕ್ರವರ್ತಿ ಎಂಬ ಬಿರುದು ನೀಡಿದವರು= ಹೊಯ್ಸಳ ದೊರೆ ಎರಡನೇ ಬಲ್ಲಾಳ
ಪಾಂಡ್ಯ ದೊರೆಗಳ ಸಿಂಹಾಸನ ಕಲಹದ ವೇಳೆಯಲ್ಲಿ ಸುಂದರಪಾಂಡ್ಯನ್ ಪರ ವಹಿಸಿದ ಹೊಯ್ಸಳದೊರೆ= ಮೂರನೇ ಬಲ್ಲಾಳ
ಉಚ್ಚಂಗಿಯು ಪಾಂಡ್ಯರ ರಾಜಧಾನಿಯಾಗಿತ್ತು
(SDA-2006)
ಅಲ್ಲಾವುದ್ದೀನ್ ಖಿಲ್ಜಿಯ ಸೇನಾನಿ ಮಲ್ಲಿಕಾಫರನ ದಾಳಿಯ ಕಾಲದಲ್ಲಿ ಅಧಿಕಾರದಲ್ಲಿದ್ದ ಹೊಯ್ಸಳದೊರೆ= ಮೂರನೇ ಬಲ್ಲಾಳ
ಮೂರನೇ ಬಲ್ಲಾಳನನ್ನು ಕೊಲ್ಲಿಸಿದವರು = ಮಧುರೆ ಸುಲ್ತಾನ ಗಿಯಸುದ್ದಿನ್
ಹೊಯ್ಸಳ ರಾಜ್ಯದ ಕೊನೆಯ ದೊರೆ= ವಿರೂಪಾಕ್ಷ
ಮಧುರೈ ಪಾಂಡ್ಯರನ್ನು ಸೋಲಿಸಿದ ನಂತರ ವಿಷ್ಣುವರ್ಧನಗೆ ಬಂದ ಬಿರುದು= ಮದುರೈ ಕೊಂಡ
ವಿಷ್ಣುವರ್ಧನ ಅಧಿಕಾರದಲ್ಲಿದ ಅವಧಿ= 1108-1152
(ಕೆಲವಂದು ಅತರ್ಸ್ ಬುಕ್ಕಿನಲ್ಲಿ "1108-1141" ಕೊಟ್ಟಿದಾರೆ.)
ವಿಷ್ಣುವರ್ಧನನ್ನ ಮೇಲೆ ಪ್ರಭಾವಬೀರಿದ ಧಾರ್ಮಿಕ ನಾಯಕ= ರಾಮಾನುಜಾಚಾರ್ಯರು
ವಿಷ್ಣುವರ್ಧನನು ಆರಂಭದಲ್ಲಿ ಪಾಲಿಸಿದ ಧರ್ಮ= ಜೈನ ಧರ್ಮ
ಎರಡನೇ ಬಲ್ಲಾಳನ ಇದ್ದ ಬಿರುದುಗಳು= ಗಂಡಬೇರುಂಡ, ಗಿರಿದುರ್ಗ ಮಲ್ಲ, ಶನಿವಾರ ಸಿದ್ದಿ
ಚೋಳ ರಾಜ್ಯ ಪ್ರತಿಷ್ಠಾಪನಾಚಾರ್ಯ ಎಂಬ ಬಿರುದು ಹೊಂದಿದ್ದ ಹೊಯ್ಸಳರ ದೊರೆ= ಎರಡನೇ ಬಲ್ಲಾಳ
ಹೊಯ್ಸಳರ ಕಾಲದಲ್ಲಿ ಪ್ರಬಲ ಧರ್ಮವಾಗಿ ಬೆಳೆದ ಧರ್ಮ=
ಜೈನ ಧರ್ಮ
ವಿಷ್ಣುವರ್ಧನ ಮೇಲುಕೋಟೆಯಲ್ಲಿ ರಾಮಾನುಚಾರ್ಯರು ನಿರ್ಮಿಸಿಕೊಟ್ಟ ಮಠ= ಯತಿರಾಜ ಮಠ
ವಿಷ್ಣುವರ್ಧನ ಆಶ್ರಯದಲ್ಲಿದ್ದ ಶಿಲ್ಪಿಗಳು= ದಾಸೋಜ ಚಾವಣ. ಚಿಕ್ಕ ಹಂಸ . ನಾಗೋಜಿ ಚಕ್ಕನ
"ನೃತ್ಯ ಶಾರದೆ", "ನಾಟ್ಯರಾಣಿ" ಎಂದು ಬಿರುದು ಪಡೆದ ವಿಷ್ಣುವರ್ಧನ ರಾಣಿ= ಶಾಂತಲೆ
ವಿಷ್ಣುವರ್ಧನ ಆಶ್ರಯದಲ್ಲಿದ್ದ ಪ್ರಸಿದ್ಧ ಚಿತ್ರ ಕಲಾಕಾರ= ಚರಗಟ್ಟಿ
ವಿಷ್ಣುವರ್ಧನ್ ಮೇಲುಕೋಟೆಯಲ್ಲಿ ನಿರ್ಮಿಸಿದ ದೇವಾಲಯ= ಚೆಲುವನಾರಾಯಣ ದೇವಾಲಯ
"ಅಭಿನವ ಪಂಪ" ಎಂಬ ಬಿರುದು ಹೊಂದಿದವರು=
ನಾಗಚಂದ್ರ(FDA-2021)
ನಾಗಚಂದ್ರ ಬರೆದ ಕೃತಿಗಳು= ರಾಮಚಂದ್ರ ಚರಿತ ಪುರಾಣ, ಮಲ್ಲಿನಾಥ ಪುರಾಣ
ಕವಿಚಕ್ರವರ್ತಿ ಜನ್ನನು ಬರೆದ ಕೃತಿಗಳು= ಯಶೋಧರ ಚರಿತೆ ಅನಂತನಾಥ ಪುರಾಣ
ಕನ್ನಡದ ಮೊದಲ ವ್ಯಾಕರಣ ಗ್ರಂಥ= ಶಬ್ದಮಣಿದರ್ಪಣ
( ಕೇಶಿರಾಜ ಬರೆದಿದ್ದು)
ಕ್ಷೇತ್ರಗಣಿತ, ವ್ಯವಹಾರ ಗಣಿತ, ಲೀಲಾವತಿ ಕೃತಿಗಳನ್ನು ರಚಿಸಿದವರು= ರಾಜಾದಿತ್ಯ
ಗಿರಿಜಾ ಕಲ್ಯಾಣ ಚಂಪು ಕಾವ್ಯ ರಚಿಸಿದರು= ಹರಿಹರ
ರಾಘವಾಂಕ ರಚಿಸಿದ ಪ್ರಸಿದ್ಧ ಕಾವ್ಯ ಕೃತಿ= ಹರಿಶ್ಚಂದ್ರ ಕಾವ್ಯ
ಹೊಯ್ಸಳ ಕಾಲದಲ್ಲಿದ್ದ ಭೂಕಂದಾಯದ ಕೇಂದ್ರ ದಾಖಲೆ= ಕಡಿತ
ಗರುಡರ ಎಂಬ ವಿಶೇಷ ಅಂಗರಕ್ಷಕ ದಳ ಹೊಂದಿದವರು= ಹೊಯ್ಸಳರು
ರಾಜ ಸತ್ತಾಗ ತಾವು ಸಾಯುವ ಹೊಯ್ಸಳ ಅರಸರ ಅಂಗರಕ್ಷಕರು= ಗರುಡರು
ಹೊಯ್ಸಳರ ಕಾಲದ ಶೈಕ್ಷಣಿಕ ಕಲಿಕಾ ಶಾಲೆಗಳನ್ನು ಘಟಿಕ ವಲಯಗಳೆಂದು ಕರೆಯುತ್ತಿದ್ದರು(FDA-2019)
ಹೊಯ್ಸಳರು ದೇವಾಲಯ ನಿರ್ಮಾಣಕ್ಕೆ ಬಳಸಿದ್ದು ಕಲ್ಲು=
ಮೃದು ಕಲ್ಲು
ಹೊಯ್ಸಳ ದೇವಾಲಯಗಳ ಗರ್ಭಗ್ರಹದ ಆಕಾರ= ನಕ್ಷತ್ರಾಕಾರ (KAS-2006)
ಹೊಯ್ಸಳರು ಕಟ್ಟಿಸಿದ ಪ್ರಮುಖ ಕೆರೆಗಳು= ಶಾಂತಿ ಸಾಗರ( ಕರ್ನಾಟಕ ದೊಡ್ಡಕೆರೆ) ಬಲ್ಲಾಳರಾಯ ಸಮುದ್ರ. ವಿಷ್ಣುಸಮುದ್ರ,
ವಿಷ್ಣುವರ್ಧನ ರಾಮಾನುಜರ ಪ್ರಭಾವದಿಂದ ಸ್ವೀಕರಿಸಿದ ಧರ್ಮ= ವೈಷ್ಣವ ಧರ್ಮ
ಹೊಯ್ಸಳರ ಕಾಲದ ಸಾಹಿತ್ಯ
ಕನ್ನಡ ಕೃತಿಗಳು
1) ನಾಗಚಂದ್ರ= ಮಲ್ಲಿನಾಥ ಪುರಾಣ. ರಾಮಚಂದ್ರಚರಿತಪುರಾಣ
2) ರಾಜಾದಿತ್ಯ= ಕ್ಷೇತ್ರಗಣಿತ ವ್ಯವಹಾರ ಗಣಿತ
3) ನಯಸೇನ= ಧರ್ಮಾಮೃತ
4) ರಾಘವಾಂಕ= ಹರಿಶ್ಚಂದ್ರಕಾವ್ಯ, ಸಿದ್ಧರಾಮ ಪುರಾಣ (PSI-2014)
5) ಹರಿಹರ= ಗಿರಿಜಾ ಕಲ್ಯಾಣ, ಪಂಪಶತಕ
6) ಜನ್ನ= ಯಶೋಧರ ಚರಿತ್ರೆ ಅನಂತನಾಥ ಪುರಾಣ
7) ಕೇಶಿರಾಜ= ಶಬ್ದಮನಿದರ್ಪನ
ಸಂಸ್ಕೃತ ಕೃತಿಗಳು
1) ಟ್ರಿವಿಕ್ರಮ ಪಂಡಿತ= ಉಷಾ ಅಪಹರಣ
2) ನಾರಾಯಣ ಪಂಡಿತ= ಮಹಾದವ ವಿಜಯ
3) ಮುರನೇ ಸಕರ ವಿದ್ಯಾ ಚಕ್ರವರ್ತಿ= ರುಕ್ಮಿಣಿ ಕಲ್ಯಾಣ
No comments:
Post a Comment