ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ
ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ= 1336 (KSRP-2020)
ವಿಜಯನಗರ ಸಾಮ್ರಾಜ್ಯ ರಾಜಧಾನಿ= ಹಂಪಿ
ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ= ಆನೆಗೊಂದಿ ( ನಂತರ ಹಂಪಿ)
ವಿಜಯನಗರ ಸಾಮ್ರಾಜ್ಯದ ಲಾಂಛನ= ಎಡಮುಖ ವರಹ
ಹಂಪಿಯು ತುಂಗಭದ್ರಾನದಿ ದಡದಮೇಲಿದೆ (PC-2020)
ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಐವರು ಸೋದರ= ಹರಿಹರ ಬುಕ್ಕ. ಮಾರಪ್ಪ. ಮುದ್ದಪ್ಪ. ಮತ್ತು ಕಂಪನ
ಈ ಐವರ ಸಹೋದರರ ತಂದೆ= ಸಂಗಮ
ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾದ ಆಧ್ಯಾತ್ಮಿಕ ಗುರುಗಳು= ವಿದ್ಯಾರಣ್ಯ ಗುರುಗಳು
(DAR-2020)
ವಿದ್ಯಾರಣ್ಯ ಗುರುಗಳು ಬರೆದ ಪ್ರಮುಖ ಕೃತಿ= ರಾಜ ಕಾಲನಿರ್ಣಯ
ಹಂಪಿಯ ಬಳಿ ಹರಿಯುವ ನದಿ=
ತುಂಗಭದ್ರ ನದಿ
ವಿಜಯನಗರದ ಕುಲದೇವರು= ವಿರುಪಾಕ್ಷ
ವಿಜಯನಗರ ಅರಸರ ವಿಜಯ ವಿರುಪಾಕ್ಷ ಎಂಬ ರಾಜಮುದ್ರೆ ಭಾಷೆ= ಕನ್ನಡ
ವಿಜಯನಗರ ಸಾಮ್ರಾಜ್ಯವನ್ನು ಆಳಿದ ನಾಲ್ಕು ರಾಜವಂಶಗಳು= ಸಂಗಮ, ಸಾಳುವ, ತುಳುವ, ಮತ್ತು ಅರವಿಡು
ಸಂಗಮ ವಂಶ ಆಳ್ವಿಕೆಯ ಅವಧಿ=
1336-1485
ಸಂಗಮ ವಂಶದ ಮೊದಲ ದೊರೆ= ಹರಿಹರ
ಹರಿಹರಣ ರಾಜಧಾನಿ= ಆನೆಗೊಂದಿ
ಒಂದನೇ ಬುಕ್ಕರಾಯನ ಇನ್ನೊಂದು ಹೆಸರು= ತ್ರಯಂಬಕ ರಾಯ
"ವೇದ ಮಾರ್ಗ ಪ್ರವರ್ತಕ" ಎಂಬ ಬಿರುದು ಹೊಂದಿದ ವಿಜಯನಗರ ಅರಸ= ಒಂದನೇ ಬುಕ್ಕರಾಯ
ಗಂಗಾದೇವಿ ಒಂದನೇ ಬುಕ್ಕರಾಯನನ್ನು "ಕರ್ನಾಟಕ ಕುಲ ಕೀರ್ತಿ" ಎಂದು ವರ್ಣಿಸಿದ್ದಾಳೆ.
ಬುಕ್ಕರಾಯನ ಸೈನಿಕ ಸಾಧನೆಗಳನ್ನು ತಿಳಿಸುವ ಗ್ರಂಥ= ಮಧುರಾವಿಜಯಂ
(ಈ ಗ್ರಂಥವನ್ನು ಬರೆದವರು ಬುಕ್ಕರಾಯನ ಪತ್ನಿ ಗಂಗಾಂಬಿಕೆ)
ವೇದಮಾರ್ಗ ಸ್ಥಾಪನಾಚಾರ್ಯ ಎಂಬ ಬಿರುದು ಹೊಂದಿದ್ದ ವಿಜಯನಗರ ಅರಸ= ಎರಡನೇ ಹರಿಹರ
ಸಂಗಮ ವಂಶದ ದೊರೆ ಗಳಲ್ಲಿ ಅತ್ಯಂತ ಪ್ರಸಿದ್ಧ ಅರಸ= ಎರಡನೇ ದೇವರಾಯ
ಎರಡನೇ ದೇವರಾಯ ಅಧಿಕಾರಕ್ಕೆ ಬಂದ ವರ್ಷ= 1424
ಎರಡನೇ ದೇವರಾಯನಿಗೆ ಇದ್ದ ಇನ್ನೊಂದು ಹೆಸರು= ಪ್ರೌಢದೇವರಾಯ
ಎರಡನೇ ದೇವರಾಯನಿಗೆ ಇದ್ದರು ಬಿರುದು= ಗಜಬೇಂಟೆಕಾರ
ಮುಸ್ಲಿಮರನ್ನು ತನ್ನ ಸೈನ್ಯಕ್ಕೆ ಸೇರಿಸಿಕೊಂಡು ವಿಜಯನಗರದ ಅರಸ= ಎರಡನೇ ದೇವರಾಯ
ಕೇರಳ ಶ್ರೀಲಂಕಾ ಅರಸರಿಂದ ಕಪ್ಪು ಕಾಣಿಕೆ ವಸೂಲು ಮಾಡಿದ ಪ್ರೌಢದೇವರಾಯನ ಸೇನಾಧಿಪತಿ= ಲಕ್ಷ್ಮಣ ದಂಡೇಶ
ಪ್ರೌಢ ದೇವರಾಯನ ಆಸ್ಥಾನಕ್ಕೆ ಭೇಟಿನೀಡಿದ ಪರ್ಶಿಯಾದ ರಾಯಭಾರಿ= ಅಬ್ದುಲ್ ರಜಾಕ್
ತನ್ನ ರಾಜಧಾನಿಯಲ್ಲಿ ಮಸೀದಿ ನಿರ್ಮಿಸಿದ ವಿಜಯನಗರ ಅರಸ= ಎರಡನೇ ದೇವರಾಯ
ಎರಡನೇ ದೇವರಾಯನ ಆಸ್ಥಾನದಲ್ಲಿದ್ದ ಪ್ರಮುಖ ಕವಿಗಳು= ಶ್ರೀನಾಥ, ಡಿಂಡಿಮ. ಚಾಮರಸ, ಕುಮಾರವ್ಯಾಸ, ಲಕ್ಷ್ಮಣ ದಂಡೇಶ
ಎರಡನೇ ದೇವರಾಯನ ಕಾಲಕ್ಕೆ ಪುನರ್ಜೀವನ ಕಂಡ ಧರ್ಮ= ವೀರಶೈವ ಧರ್ಮ
ಎರಡನೇ ದೇವರಾಯ ಮರಣ ಹೊಂದಿದ ವರ್ಷ= 1446
"ದಕ್ಷಿಣ ಸಮುದ್ರಾಪತಿ" ಎಂಬ ಬಿರುದು ಹೊಂದಿದ್ದ ಎರಡನೇ ದೇವರಾಯನ ಸೇನಾಧಿಪತಿ= ಲಕ್ಷ್ಮಣ ದಂಡೇಶ
"ಮಹಾನಾಟಕ ಸುಧಾನಿಧಿ" ಎಂಬ ಕೃತಿಯನ್ನು ರಚಿಸಿದ ಅರಸು= ಪ್ರೌಢದೇವರಾಯ
ಸಂಗಮ ವಂಶದ ಆಳ್ವಿಕೆಯನ್ನು ಕೊನೆಗೊಳಿಸಿದ ವಿಜಯನಗರ ರಾಜವಂಶ= ಸಾಳ್ವ ವಂಶ
ಸಾಳುವ ವಂಶ ಸ್ಥಾಪನೆ= 1485-1503
ಸಾಳುವ ಎಂದರೆ=
ಗರುಡ ಎಂಬರ್ಥವಿದೆ
ಸಾಳುವ ವಂಶದ ಪ್ರಮುಖ ಅರಸರು= ನರಸಿಂಹ, ತಿಮ್ಮ. ಎರಡನೇ ನರಸಿಂಹ
ತುಳುವ ಮನೆತನ= 1503-1565
ತುಳುವ ಮನೆತನ ಸ್ಥಾಪಿಸಿದವರು= ವೀರ ನರಸಿಂಹ
ತುಳುವ ವಂಶದ ಪ್ರಸಿದ್ಧ ದೊರೆ= ಶ್ರೀಕೃಷ್ಣದೇವರಾಯ
ಶ್ರೀ ಕೃಷ್ಣದೇವರಾಯ ಅಧಿಕಾರಕ್ಕೆ ಬಂದ ವರ್ಷ= 1509
ಶ್ರೀಕೃಷ್ಣದೇವರಾಯನೊಂದಿಗೆ ಹೋರಾಡಿ ಪ್ರಾಣ ಕಳೆದುಕೊಂಡ ಬಿಜಾಪುರ ಸುಲ್ತಾನ= ಯೂಸುಫ್ ಆದಿಲ್ ಶಾ (1510ರಲ್ಲಿ )
ಶ್ರೀಕೃಷ್ಣದೇವರಾಯ ನಿಂದ ಸೋತ ಉಮ್ಮತ್ತೂರಿನ ಪಾಳೆಗಾರ= ಗಂಗರಾಜ
( ಇವನಿಂದ ವಶಪಡಿಸಿಕೊಂಡ ಕೋಟೆ ಶಿವನಸಮುದ್ರದ ಕೋಟೆ)
ಶಿವನಸಮುದ್ರ ಮತ್ತು ಶ್ರೀರಂಗಪಟ್ಟಣ ಗಳನ್ನು ಗೆದ್ದ ಶ್ರೀಕೃಷ್ಣದೇವರಾಯ ಅವುಗಳನ್ನು ಕೆಂಪೇಗೌಡನಿಗೆ ವಹಿಸಿದನು
ಗೋಲ್ಕೊಂಡದ ಕುತುಬ್ ಶಾನನ್ನು ಸೋಲಿಸಿ ಕಪ್ಪು ವಸೂಲು ಮಾಡಿದ ಕೃಷ್ಣದೇವರಾಯನ ಸೇನಾನಿ= ತಿಮ್ಮರಸ
ಗೋವೆಯನ್ನು ಗೆಲ್ಲಲು ಪೋರ್ಚುಗೀಸರಿಗೆ ಸಹಾಯ ನೀಡಿದ ವಿಜಯನಗರ ಅರಸ= ಶ್ರೀಕೃಷ್ಣದೇವರಾಯ
ಕಲ್ಲಿಕೋಟೆ ಗೆಲ್ಲಲು ಪೋರ್ಚುಗೀಸರಿಗೆ ನೆರವಾದ ಅರಸ = ಶ್ರೀಕೃಷ್ಣದೇವರಾಯ
ಪೋರ್ಚುಗೀಸರಿಗೆ ಭಟ್ಕಳದಲ್ಲಿ ವ್ಯಾಪಾರ ಕೋಟೆಯೊಂದನ್ನು ನಿರ್ಮಿಸಿಕೊಟ್ಟ ವಿಜಯನಗರ ಅರಸ ಶ್ರೀಕೃಷ್ಣದೇವರಾಯ
ರಾಯಚೂರು ಕದನದಲ್ಲಿ(1520) ಕೃಷ್ಣದೇವರಾಯನಿಂದ ಸೋತ ಸುಲ್ತಾನ=
ಬಿಜಾಪುರದ ಇಸ್ಮೈಲ್ ಷಾ
ಶ್ರೀ ಕೃಷ್ಣದೇವರಾಯ ಉದಯಗಿರಿ ಕೋಟೆ ಗೆದ್ದ ವರ್ಷ= 1513
ಕಳಿಂಗದ ರಾಜಧಾನಿ ಕಟಕ್ ನ್ನು ಗೆದ್ದ ವರ್ಷ= 1518
ಕೃಷ್ಣದೇವರಾಯನಿಂದ ಸೋತ ಒರಿಸ್ಸಾದ ಗಜಪತಿ= ಪ್ರತಾಪರುದ್ರ
( ಕೃಷ್ಣದೇವರಾಯನು ಪ್ರತಾಪ ರುದ್ರನ ಮಗಳನ್ನು ಮದುವೆಯಾದನು)
ದಕ್ಷಿಣದ ಚೋಳ ಪಾಂಡ್ಯರನ್ನು ಸೋಲಿಸಿದ ಕೃಷ್ಣದೇವರಾಯನ ಸೇನಾಧಿಪತಿ= ವಿಜಯಪ್ಪ
ಕೃಷ್ಣದೇವರಾಯನಿಂದ ಸೋತ ಬಹುಮನಿ ರಾಜ್ಯದ ಪ್ರಧಾನಿ=
ಕಾಸಿಂ ಬರಿದ
ಅಷ್ಟದಿಗ್ಗಜರು ಎಂಬ ಎಂಟು ಜನರಿಗೆ ಆಶ್ರಯ ನೀಡಿದ ದೊರೆ= ಶ್ರೀಕೃಷ್ಣದೇವರಾಯ
ಭಕ್ತಿ ಸಂತರಾದ ವಲ್ಲಭಾಚಾರ್ಯ ಮತ್ತು ಚೈತನ್ಯ ಶ್ರೀಕೃಷ್ಣ ದೇವರಾಯನ ಆಸ್ಥಾನಕ್ಕೆ ಭೇಟಿ ನೀಡಿದರು.
ಅಮುಕ್ತಮೌಲ್ಯ ಎಂಬ "ತೆಲುಗು" ಕೃತಿಯನ್ನು ಬರೆದವರು= ಶ್ರೀಕೃಷ್ಣದೇವರಾಯ
"ಜಾಂಬವತಿ ಕಲ್ಯಾಣ" ಎಂಬ ಸಂಸ್ಕೃತ ನಾಟಕವನ್ನು ಬರೆದವರು= ಶ್ರೀಕೃಷ್ಣದೇವರಾಯ
"ಕನ್ನಡ ರಾಜ್ಯ ರಮಾರಮಣಿ" ಎಂಬ ಬಿರುದು ಹೊಂದಿದ್ದ ವಿಜಯನಗರದ ದೊರೆ= ಶ್ರೀಕೃಷ್ಣದೇವರಾಯ
ಕೃಷ್ಣದೇವರಾಯರ ಗುರುಗಳಾಗಿದ್ದವರು= ವ್ಯಾಸರಾಯರು
"ಆಂಧ್ರ ಕವಿ ಪಿತಾಮಹ" ಎಂಬ ಬಿರುದು ಹೊಂದಿದ ತೆಲುಗು ಕವಿ= ಅಲ್ಲಸಾನಿ ಪೆದ್ದಣ್ಣ
No comments:
Post a Comment