*ಇಂದು ಸುಭಾಷ್ ಚಂದ್ರ ಬೋಸ್ ರ 125ನೇ ಜನ್ಮದಿಂದೊಂದು ಅವರ ಬಗ್ಗೆ ವಂದಿಷ್ಟು ಮಾಹಿತಿ*
("ಪರಾಕ್ರಮ ದಿನ")
ಜನನ : *1897 ಜನೆವರಿ 23*
ಸ್ಥಳ : *ಓರಿಸ್ಸದ ಕಟಕ*.
ತಂದೆ : *ಜಾನಕಿನಾಥ ಬೋಸ್*,
ತಾಯಿ : *ಪ್ರಭಾವತಿ*,
1921ರಲ್ಲಿ ಇಂಗ್ಲೆಂಡಿನಲ್ಲಿ *ICS ಪರೀಕ್ಷೆಯಲ್ಲಿ 4ನೇ rank ಪಡೆದರು*,
*1930 ರಲ್ಲಿ ಕಲ್ಕತ್ತದಲ್ಲಿ ಮೇಯರ್ ನೇಮಕವಾದರು*,
ರಾಜಕೀಯ ಗುರು: *ಸಿ ಆರ್ . ದಾಸ್*,
ಗಾಂಧೀಜಿಯವರು ಸುಭಾಶ್ಚಂದ್ರ ಬೋಸರನ್ನ *ದೇಶಭಕ್ತ ಸಂತ* ಎಂದು ಕರೆದರು,
ಸುಭಾಷ್ ಚಂದ್ರಬೋಸರು ಗಾಂಧೀಜಿಯವರನ್ನ *ರಾಷ್ಟ್ರಪಿತ ಎಂದು ಕರೆದರು*,
INA (ಇಂಡಿಯನ್ ನ್ಯಾಷನಲ್ ಆರ್ಮಿ)ದವರು ಸುಭಾಶ್ಚಂದ್ರ ಬೋಸರನ್ನು ಜಪಾನಿನಲ್ಲಿ *ನೇತಾಜಿ* ಎಂದು ಕರೆದರು,
ರವೀಂದ್ರ ಟಾಗೋರ್ ಅವರು ಸುಭಾಶ್ಚಂದ್ರ ಬೋಸರನ್ನು *ದೇವರ ನಾಯಕ* ಎಂದು ಕರೆದರು,
ಸುಭಾಷ್ ಚಂದ್ರಬೋಸರ ರಚನಾ ಗ್ರಂಥಗಳು
1) *ದಿ ಇಂಡಿಯನ್ ಸ್ಟ್ರಗಲ್*,
2) *ಆಜಾದ್ ಹಿಂದ್*.
3) *ಅಲ್ಬರ್ ನೇಟಿವ್ ಲೀಡರಶೀಪ್*.
4) *ಯಾನ್ ಇಂಡಿಯನ್ ಫೀಲಿಗ್ರೀಮ್*.
ಸುಭಾಷ್ ಚಂದ್ರಬೋಸರ ಆತ್ಮಕಥನ: *ಆಟೋ ಬಯೋಗ್ರಾಫಿ ಆಫ್ ಯಾನ್ ಇಂಡಿಯನ್ ಫಿಲಿಗ್ರೀಮ್*.
ಅಸಹಕಾರ ಚಳವಳಿಯಲ್ಲಿ *ಸಿ ಆರ್ ದಾಸರನ್ನು ಬೆಂಬಲಿಸಿದರು*.
*1929ರ ಲಾಹೋರ್ ಅಧಿವೇಶನದಲ್ಲಿ ಲಾಹೋರ್ ನದಿಯ ದಂಡೆ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು*,
*1938ರ ಹರಿಪೂರ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷರಾಗಿದ್ದರು*,
*1939ರ ತ್ರಿಪುರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು*,
1939ರಲ್ಲಿ ಕಾಂಗ್ರೆಸ್ ತೊರೆದು,
*1939ಜೂನ್ 22 ರಂದು ಪಾ ವರ್ಡ್ ಬ್ಲಾಕ್ ಪಕ್ಷ ಸ್ಥಾಪಿಸಿದರು*,
ಇವರಿಗೆ ಇಲ್ಲಸಲ್ಲದ ಕೇಸುಗಳನ್ನು ಹಾಕಿ, *1940ರಲ್ಲಿ ಕೊಲ್ಕತ್ತದ ಎಲ್ಲಿನ ಹೌಸಿನಲ್ಲಿ ಬಂಧಿಸಲಾಯಿತು*, ಸುಭಾಶ್ಚಂದ್ರ ಬೋಸ್ರರ ಅಳಿಯನಾದ *ಸೀಜರ್* ನ ಜೊತೆ ತಪ್ಪಿಸಿಕೊಂಡು ಪೇಶಾವರಕ್ಕೆ ಹೋಗಿ, *ವರ್ಲ್ಲಿಂಡೊ ವಸುದರ* ಸಹಾಯ ಪಡೆದುಕೊಂಡು ಜರ್ಮನಿಗೆ ಹೋದರು,
ಅಲ್ಲಿ ಹಿಟ್ಲರ್ ಗೆ ಭೇಟಿಯಾಗಿ, ಅಲ್ಲಿ ಭಾರತೀಯ ಸೈನ್ಯವನ್ನು ಬಂಧನದಿಂದ ಮುಕ್ತಗೊಳಿಸಿದನು,
ಬರ್ಲಿನ್ ನಲ್ಲಿ ರೇಡಿಯೋ ಕಾರ್ಯಕ್ರಮದಲ್ಲಿ *ಮುಕ್ತ ಭಾರತ ಕಾರ್ಯಕ್ರಮ ನಡೆಸಿದರು*,
*ಒಬ್ಬ ವ್ಯಕ್ತಿಯು ಒಂದು ಚಿಂತನೆಗಾಗಿ ಸಾಯಬಹುದು, ಆದರೆ ಆ ವ್ಯಕ್ತಿ ಸತ್ತನಂತರ ಆ ಚಿಂತನೆಗಳು ಸಾವಿರಾರು ಜನರಲ್ಲಿ ಪುನರ್ ಮನನ ಗೊಳಿಸುತ್ತದೆ*.
ಜರ್ಮನದ ಬರ್ಲಿನಿಂದ ಟೋಕಿಯೋಗೆ(ಜಪಾನಿಗೆ) ಹೋದರು, ಅಲ್ಲಿ ಸುಭಾಶ್ಚಂದ್ರ ಬೋಸರನ್ನು ಬರಮಾಡಿಕೊಂಡವರು *ರಾಸ್ ಬಿಹಾರಿ ಬೋಸ್*
*1942ರಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ನ್ನು ಜಪಾನ್ ನಲ್ಲಿ ಸ್ಥಾಪಿಸಿದರು, (ಇದನ್ನು ಸ್ಥಾಪಿಸಲು ಸಹಾಯ ಮಾಡಿದವರು ಕ್ಯಾಪ್ಟನ್ ಮೋಹನ್ ಸಿಂಗ್*)
INA ಇಂಡಿಯನ್ ನ್ಯಾಷನಲ್ ಆರ್ಮಿ, ಸಿಂಗಾಪುರದಲ್ಲಿ ಸ್ಥಾಪಿಸಿದವರು *ರಾಸ್ ಬಿಹಾರಿ ಬೋಸ್* ಮತ್ತು *ಕ್ಯಾಪ್ಟನ್ ಮೋಹನ್ ಸಿಂಗ್*,
1945 ಅಗಸ್ಟ್ 18 ರಂದು *ಸಿಂಗಾಪುರಕ್ಕೆ ಹೋಗುವಾಗ ಪರ್ಮಸ್ ಎಂಬಲ್ಲಿ ವಿಮಾನ ದುರಂತದಿಂದ ಮರಣಹೊಂದಿದರು*, ( ಇವರ ಮರಣ ನಿಗೂಢವಾಗಿದೆ)
ಸುಭಾಷ್ ಚಂದ್ರ ಬೋಸರ ಸಾವಿನ ರಹಸ್ಯವನ್ನು ತಿಳಿಯಲು *ಆಯೋಗವನ್ನು ರಚಿಸಲಾಯಿತು*.
1) *ಷಾ ನವಾಜ್ ಹುಸೇನ್ ಸಮಿತಿ*: ಜವಾಲಾಲ್ ನೆಹರು ಸರ್ಕಾರ.
2) *ಕೋಸ್ಲಾ ಸಮಿತಿ*: ಇಂದ್ರಾಗಾಂಧಿ ಸರ್ಕಾರ,
3) *ಮನೋಜ್ ಮುಖರ್ಜಿ ಸಮಿತಿ*: ವಾಜಪೇಯಿ ಸರ್ಕಾರ,
(ಇಲ್ಲಿವರೆಗೆ ಯಾವ ಸಮಿತಿಯು ಸರಿಯಾಗಿ ಮಾಹಿತಿ ದೊರೆತಿಲ್ಲ)
1945 ನವಂಬರ್ 5ರಿಂದ 11ರ ವರಗೆ *ಜವಾಲಾಲ್ ನೆಹರು ಅವರು INA ವ್ಯಕ್ತಿಗಳನ್ನು ಬಿಡುಗಡೆಗೊಳಿಸಲು ಕೊನೆಯ ಬಾರಿಗೆ ಕೋಟ್ ಧರಿಸಿದರು*,
ಇವರ ಪ್ರಮುಖ ಘೋಷಣೆ: *ನನಗೆ ರಕ್ತ ಕೊಡಿ ನಿಮಗೆ ನಾನು ಸ್ವತಂತ್ರ ಕೊಡುತ್ತೇನೆ*,
No comments:
Post a Comment