Tuesday 9 February 2021

History notes

  MahitiVedike Com       Tuesday 9 February 2021
               ಇತಿಹಾಸ ನೋಟ್ 
                   👇👇👇👇👇
☘ ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ
- *ಕಾನ್ಸ್ಟಾಂಟಿನೋಪಲ್*

☘ ಯೂರೋಪಿನ ವ್ಯಾಪಾರದ ಹೆಬ್ಬಾಗಿಲು , ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರ
- *ಕಾನ್ಸ್ಟಾಂಟಿನೋಪಲ್*

☘ ಅಟೋಮನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ವಶಪಡಿಸಿಕೊಂಡ ವರ್ಷ
- *1453*

☘ ನೀಲಿ ನೀರಿನ ನೀತಿ ಜಾರಿಗೆ ತರಲು ಕಾರಣ
-  *ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ*

☘ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ  
-  *ಅಲ್ಬುಕರ್ಕ್*

☘ ಭಾರತದಲ್ಲಿ ಪೋರ್ಚುಗೀಸರ ಆಡಳಿತ ಕೇಂದ್ರ ( ರಾಜಧಾನಿ ) 
-  *ಗೋವಾ*

☘ ಸೂರತ್‌ನಲ್ಲಿ ಇಂಗ್ಲಿಷರು ಮೊದಲ ಫ್ಯಾಕ್ಟರಿ ( ದಾಸ್ತಾನುಮಳಿಗೆ ) ತೆರೆಯಲು ಅನುಮತಿ ನೀಡಿದ ಮೊಗಲ್ ಸುಲ್ತಾನ 
-  *ಜಹಂಗೀರ* 

☘ ಭಾರತದಲ್ಲಿ ಇಂಗ್ಲೀಷರ ರಾಜಧಾನಿ  
-  *ಕಲ್ಕತ್ತ*

☘ ಫ್ರೆಂಚ್ ಈಸ್ಟ್ ಇಂಡಿಯಾ ( 1664 ) ಕಂಪನಿಯ ಪ್ರಥಮ ವ್ಯಾಪಾರ ಕೋಠಿ
- *ಸೂರತ್* 

☘ ಭಾರತದಲ್ಲಿ ಫ್ರೆಂಚ್ರ ರಾಜಧಾನಿ 
-  *ಪುದುಚೇರಿ* ( ಪಾಂಡಿಚೇರಿ )

☘ ದಕ್ಷಿಣ ಭಾರತದಲ್ಲಿ ಫ್ರೆಂಚ್‌ರ ಅಧಿಪತ್ಯ ಸ್ಥಾಪಿಸಲು ಹವಣಿಸಿದ ಫ್ರೆಂಚ್ ಅಧಿಕಾರಿ
 - *ಡೂಪ್ಲೆ* 

☘ ಮೊದಲ ಕರ್ನಾಟಕ್ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು 
-  *ಏಕ್ಸ್ - ಲಾ- ಚಾಪೆಲ್*(TET-2020)

☘ ಕರ್ನಾಟಿಕ್ ದ ರಾಜಧಾನಿ 
- *ಆರ್ಕಾಟ್*

☘ ಎರಡನೆಯ ಕರ್ನಾಟಿಕ್ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು 
- *ಪಾಂಡಿಚೇರಿ*

☘ ಬ್ರಿಟಿಷರಿಗೆ ಬಂಗಾಳದಲ್ಲಿ ಮುಕ್ತ ವ್ಯಾಪಾರ ಮಾಡಲು ಅನುಮತಿ ನೀಡಿದ ಮೊಗಲ್ ದೊರೆ
- *ಫಾರೂಕ ಶಿಯಾರ* 

☘ ಪ್ಲಾಸಿ ಕದನ ನಡೆದ ವರ್ಷ 
- *1757 ಜೂನ್ 23* 

☘ ಬ್ರಿಟಿಷರಿಗೆ ಬಂಗಾಳದ ದಿವಾನಿ ಹಕ್ಕು ನೀಡಿದವರು 
- *2 ಷಾ ಆಲಂ*

☘ 1764 ರಲ್ಲಿ ಬಕ್ಸಾರ್ ಕದನದಲ್ಲಿ ಸಂಯುಕ್ತ ಸೈನ್ಯ ಸೋಲಿಸಿದವರು 
-  *ಹೆಕ್ಟರ್ ಮನ್ರೋ*

☘ 1765 ರಲ್ಲಿ ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿ ಜಾರಿಗೊಳಿಸಿದವನು 
- *ರಾಬರ್ಟ್ ಕ್ಲೈವ್*

☘ ಸಿಖ್ಖರನ್ನು ಸಂಘಟಿಸಿದವರು 
-  *ರಣಜಿತ್ ಸಿಂಗ್* 

☘ ಒಂದನೇ ಆಂಗ್ಲೋ ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ 
-  *ಸಾಲ್ ಬಾಯ್*

☘ ಸಹಾಯಕ ಸೈನ್ಯ ಪದ್ಧತಿ ಜಾರಿಗೊಳಿಸಿದವರು 
- *ಲಾರ್ಡ್ ವೆಲ್ಲೆಸ್ಲಿ* ( 1798 )

☘ ಲಾರ್ಡ್ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತರಲು ಕಾರಣ 
-  *ಭಾರತೀಯ ರಾಜ್ಯಗಳನ್ನು ನಿಯಂತ್ರಿಸಲು*

☘  ಸಹಾಯಕ ಸೈನ್ಯ ಪದ್ಧತಿ ಎಂದರೆ 
-  *ಕಂಪನಿ ಮತ್ತು ಭಾರತೀಯ ರಾಜರ ನಡುವಿನ ಒಂದು ಸೈನಿಕ ಒಪ್ಪಂದ* 

☘ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ಸಂಸ್ಥಾನ 
-  *ಹೈದರಾಬಾದ್* 

☘ 2 ನೇ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣ 
-  *ಮರಾಠ ನಾಯಕರ ಆಂತರಿಕ ಸಂಘರ್ಷ*

☘ 2 ನೇ ಆಂಗ್ಲೋ- ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ 
- *ಬೆಸ್ಸಿನ್* 

☘ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮರಾಠ ಪೇಶ್ವ 
- *2 ಬಾಜೀರಾವ್* 

☘ ಲಾರ್ಡ್ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಲು ಕಾರಣ 
-  *ಯುದ್ಧಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಳ* 

☘ ಲಾಹೋರ್ ಒಪ್ಪಂದದ ( 1846 ) ಪರಿಣಾಮ 
-  *ಬ್ರಿಟಿಷ್ ರೆಸಿಡೆಂಟ್‌ನು ಪಂಜಾಬಿನ ನಿಜವಾದ ಆಡಳಿತಗಾರನಾದನು.*

☘ ರೆಗ್ಯುಲೇಟಿಂಗ್ ( 1773 ) ಕಾಯ್ದೆಯ ಉದ್ದೇಶ 
-  *ನಿಯಂತ್ರಣ ಹೇರುವುದು* 

☘ ಪೋರ್ಟ್ ವಿಲಿಯಂ ಕಾಲೇಜ್ ಸ್ಥಾಪನೆಯಾದ ಸ್ಥಳ 
-  *ಕಲ್ಕತ್ತಾ*

☘ ಹಿಂದೂಸ್ತಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ ಎಂದು ಪ್ರತಿಪಾದಿಸಿದವರು 
-  *ಕಾರ್ನ್‌ವಾಲೀಸ* 

☘ ವ್ಯವಸ್ಥಿತವಾದ ಪೋಲಿಸ್ ವಿಭಾಗ ಅಸ್ತಿತ್ವಕ್ಕೆ ತಂದವರು 
- *ಕಾರ್ನ್ ವಾಲೀಸ್*

☘ ಬ್ರಿಟಿಷ್ ಸೈನ್ಯದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ 
- *ಸುಬೇದಾರ್*

☘  ದಿವಾನಿ ಅದಾಲತ್ , ಫೌಜದಾರಿ ಅದಾಲತ್ ನ್ಯಾಯಾಲಯ ಅಸ್ತಿತ್ವಕ್ಕೆ ತಂದವರು 
- *ವಾರನ್ ಹೇಸ್ಟಿಂಗ್ಸ್* 

☘ ಕಾನೂನು ಮತ್ತು ಸುವ್ಯವಸ್ಥೆ ಆಡಳಿತಕ್ಕೆ ಮುಖ್ಯ ಅಡಿಪಾಯವಾದ ಕಾಯ್ದೆ 
-  *ಪೋಲಿಸ್ ಕಾಯ್ದೆ* ( 1861 ) 

☘ ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ ತಂದವರು 
- *ಕಾರ್ನ್ ವಾಲೀಸ್* ( 1793 )(civil PC-2020)
logoblog

Thanks for reading History notes

Previous
« Prev Post

No comments:

Post a Comment