Monday 8 March 2021

Dr. Elected as the President of the Mamatajabegam Gangavathi Taluk Conference

  MahitiVedike Com       Monday 8 March 2021

ಡಾ. ಮಮತಾಜಬೇಗಂ ಗಂಗಾವತಿ ತಾಲೂಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ

2 , ಎಂ.ಎ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠಬೋಧನೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ 4. ಐಕ್ಯೂಎಸ್ಸಿ ( ಆಂತರಿಕ ಭರವಸೆ ಕೋಶ ) ಘಟಕದ ಸಂಚಾಲಕರು 5 , ವಿದ್ಯಾರ್ಥಿ ಕಲ್ಯಾಣ ಘಟಕದ ಸಂಚಾಲಕರು 6 , ಮಹಿಳಾ ಸಬಲೀಕರಣ ಘಟಕದ ಸಂಚಾಲಕರು 7 ಸಾಂಸ್ಕೃತಿಕ ಸಮಿತಿ ಸಂಚಾಲಕರು 8 ಮಹಿಳಾ ದೌರ್ಜನ್ಯ ತಡೆ ಘಟಕದ ಸಂಚಾಲಕರು 18 , ಇತರೆ ಶೈಕ್ಷಣಿಕ ಜವಾಬ್ದಾರಿಗಳು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ , 2 , ಕನ್ನಡ ವಿಶ್ವವಿದ್ಯಾಲಯ ಹಂಪಿಯ ದೂರಶಿಕ್ಷಣ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ .

19 ನಿರ್ವಹಿಸಿದ ಇತರ ಜವಾಬ್ದಾರಿ

. ಗಂಗಾವತಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಸಂಪಾದನಾ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ , 2. ಉಪಸಂಪಾದಕಿ , ವರದಿಗಾರ್ತಿಯಾಗಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ 3 , ಧಾರವಾಡದಲ್ಲಿ ನಡೆದ ೮೪ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ . 4. ಹಂಪಿ ಉತ್ಸವದಲ್ಲಿ ಕವಿಕಾವ್ಯ ಕುಂಚದಲ್ಲಿ ಕವಿತೆಯನ್ನು ವಾಚನ ಮಾಡಿದ್ದಾರೆ , 5 ಆನೆಗೊಂದಿ ಉತ್ಸವದಲ್ಲಿ ಮಹಿಳಾ ಗೋಷ್ಠಿಯ ಉದ್ಘಾಟನೆ , 20 , ಆಜೀವ ಸದಸ್ಯತ್ವ 1 , ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು 2 , ಕನ್ನಡ ಸಾಹಿತ್ಯ ಅಕಾಡೆಮಿ ಬೆಂಗಳೂರು 3 , ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು 4. ಕರ್ನಾಟಕರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಆಜೀವ ಸದಸ್ಯರು 5 , ಪಿಂಚಾರ / ನದಾಫ್ ಮನಸ್ತೂರಿ ( 0 ) ಸಂಘದ ಆಜೀವ ಸದಸ್ಯರು 21. ಪಡೆದ ಮನ್ನಣೆ – ಪ್ರಶಸ್ತಿ 1 , 2005 ರಲ್ಲಿ ಬೆಳಗಾವಿಯ ಮಾತೃಭೂಮಿ ಪತ್ರಿಕೆಯ ತೃತೀಯ ವಾರ್ಷಿಕೋತ್ಸವದಲ್ಲಿ ಪತ್ರಿಕೋಧ್ಯಮದ ಸೇವೆಗಾಗಿ " ಕರ್ನಾಟಕ ಕಲ್ಯಾಣ ರತ್ನ ಪ್ರಶಸ್ತಿ " ನೀಡಿ ಗೌರವಿಸಿದೆ . 2 , 2018 ರಲ್ಲಿ ವೀರ ಕನ್ನಡಿಗ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು 63 ನೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಾಹಿತ್ತಿಕ ಸೇವೆಗಾಗಿ * ಕನ್ನಡ ಸಾಹಿತ್ಯ ಭೂಷಣ ಪ್ರಶಸ್ತಿಯನ್ನು ನೀಡಿದೆ . 3 , 2019 ರಲ್ಲಿ ಸುರ್ವೆ ಕಲ್ಬರಲ್ ಅಕಾಡೆಮಿ ಬೆಂಗಳೂರು ಇವರು ಡಾ . ವಿ.ಕೃ.ಗೋಕಾಕ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಅಂಗವಾಗಿ ಸಾಹಿತ್ತಿಕ ಸೇವೆಯನ್ನು ಗಮನಿಸಿ * ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ . 4 , 2018 ನೆಯ ಸಾಲಿನ " ಶ್ರೀಮತಿ ಶಾರದಾ ಆರ್.ರಾವ್ ದತ್ತಿ ಪ್ರಶಸ್ತಿ " ಯನ್ನು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು " ಜನಪದ ಸಾಹಿತ್ಯದಲ್ಲಿ ತವರು ಮನೆ " ಕೃತಿಗೆ ನೀಡಿ ಗೌರವಿಸಿದೆ . ( 12-07-2019 ) . 5 , 2019-20ನೇ ಸಾಲಿನ ಜಾನಪದ ಶ್ರೇಷ್ಠ ಕೃತಿಗಾಗಿ ನೀಡುವ ಖಾಡೆ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿಯನ್ನು " ಜಾನಪದ ಸಾಹಿತ್ಯದಲ್ಲಿ ತವರುಮನೆ ‘ ಕೃತಿಗೆ ನೀಡಲಾಗಿದೆ . 6 , 2019 ನೆಯ ಸಾಲಿನ " ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು * ಜನಪದ ಸಾಹಿತ್ಯ ತಾತ್ವಿಕ ಮತ್ತು ಸಾಂಸ್ಕೃತಿಕ ಅಧ್ಯಯನ " ಕೃತಿಗೆ ನೀಡಿ ಗೌರವಿಸಿದೆ . ( 2020 )

22. ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮುಂಡನೆ 4/28 1. ದ್ರಾವಿಡ ವಿಶ್ವವಿದ್ಯಾಲಯ ಕುಪ್ಪಂ , ತೆಲಂಗಾಣ 2 , ವಿಜಯಪುರ 3 , ಧಾರವಾಡ 4 , ತಮಿಳನಾಡ 5. ಸೋಲ್ಲಾಪುರ 6 , ಉಸ್ಮಾನಿಯ ವಿಎ . ಹೈದ್ರಾಬಾದ 14.

ವೈಯಕ್ತಿಕವಾಗಿ ಪ್ರಕಟಿಸಿದ ಕೃತಿಗಳು

1 , ಕಬಂಧ ಬಾಹುಗಳು ಬೇಕಿಲ್ಲ ( ಕವನ ಸಂಕಲನ ) 2016 , 2. ಕನ್ನಡ ವಾಣಿಜ್ಯ ಸಂವಹನ ( ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿಕಾಂ , ಬಿಬಿಎಂ ದ್ವೀತಿಯ ಸೆಮಿಸ್ಟರ್ ಪಠ್ಯ ಪುಸ್ತಕ ) 2016 3 , ಬರದ ಭೂಮಿಯ ಚಿಗುರು ( ಸಂಪಾದನೆ ) 2017 4. ವ್ಯವಹಾರಿಕ ಕನ್ನಡ ( ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ವ್ಯಾಪ್ತಿಯ ಬಿಬಿಎಂ ಸೆಮಿಸ್ಟರ್ ಪಠ್ಯ ಪುಸ್ತಕ ) 2018 5. ಜನಪದ ಸಾಹಿತ್ಯದಲ್ಲಿ ತವರುಮನೆ ( ಜನಪದ ಸಂಶೋಧನೆ ) ಬೆಂಗಳೂರಿನ ಕನ್ನಡ ಪರಿಷತ್ತು ಪ್ರದಾನ ಮಾಡುವ 2018 ರ ಶ್ರೀಮತಿ ಶಾರದಾ ಆರ್ . ರಾವ್ ದತ್ತಿ ಪ್ರಶಸ್ತಿ ಪಡೆದ 2018 6. ಕೃತಿಬಿಂಬ ( ವಿಮರ್ಶೆ ) 2018 7. ಬಹುತ್ವ ಸಂಕಥನ ( ವಿಮರ್ಶೆ ) 2019 8 , ಜನಪದ ಸಾಹಿತ್ಯ : ತಾತ್ವಿಕ ಮತ್ತು ಸಾಂಸ್ಕೃತಿಕ ಅಧ್ಯಯನ ( ಜನಪದ ) 2019 9 , ಜನಪದ ಸಾಹಿತ್ಯದಲ್ಲಿ ಮೌಲ್ಯ ಪ್ರತಿಪಾದನೆ ( ಜನಪದ ) 2020 10. ಹಗಲುವೇಷಗಾರ ವಿಭೂತಿಗುಂಡಪ್ಪ ( ಜೀವನ ಚರಿತ್ರೆ ) 2020
logoblog

Thanks for reading Dr. Elected as the President of the Mamatajabegam Gangavathi Taluk Conference

Previous
« Prev Post

No comments:

Post a Comment