ವೇದಗಳ ಕಾಲ/ ಆರ್ಯರ ಆಗಮನ (ಕ್ರಿ,ಪೋ 1500-600 ವರಗೆ,
ವೇದಗಳ ನಿರ್ಮಾಪಕರು= ಆರ್ಯರು
ಆರ್ಯರ ಮೂಲಗಳ ಬಗ್ಗೆ ಅಭಿಪ್ರಾಯಗಳು
1)ಡಾ // ವಿಲಿಯಂ ಜೋನ್ಸ್= ಆರ್ಯರು ಮೂಲತಃ ಪೂರ್ವ ಇರೋಪಿಯನ್ ಅವರು
2)ಡಾ// ಗೈಲ್ಸ್ ಮತ್ತು ಮ್ಯಾಕ್ ಡೊನಾಲ್ಡ್= ಇವರು ಹಂಗೇರಿಯದವರು
3)ಡಾ// ಮೆಹರಂಗ= ಇವರು ರಷ್ಯಾ ದವರು
4) ಸ್ವಾಮಿ ದಯಾನಂದ ಸರಸ್ವತಿ= ಇವರು ಟಿಬೆಟಿ ನದವರು
5) ಬಾಲಗಂಗಾಧರ ತಿಲಕ್= ಇವರು ಆರ್ಕಿಟಿಕ್ ಧ್ರುವಪ್ರದೇಶದವರು,
6)A.C ದಾಸ್= ಇವರು ಸಪ್ತಸಿಂಧು ಪ್ರದೇಶದವರು.
7) ಮ್ಯಾಕ್ಸ್ ಮುಲ್ಲರ್= ಮಧ್ಯ ಏಷ್ಯಾದವರು
ಆರ್ಯರು ಮಧ್ಯ ಏಷ್ಯಾ ಪ್ರದೇಶದಲ್ಲಿ ನೆಲೆನಿಂತರು ( ವಾಯುವ ಭಾರತ)
ಆರ್ಯರ ಎರಡು ಕಾಲದ ಅವಧಿ.
1) ಪೂರ್ವ ವೇದಕಾಲ/ "ಋಗ್ವೇದ ಕಾಲ"( ಕ್ರಿ. ಪೋ 1500 ರಿಂದ 1000)
2) ಉತ್ತರ ವೇದ ಕಾಲದ ಕ್ರಿ. ಪೋ 1000-600 ವರಗೆ)
ಪೂರ್ವ ವೇದಕಾಲದ/ ಋಗ್ವೇದ ಕಾಲ (ಕ್ರಿ. ಪೋ 1500 ರಿಂದ 1000)
ರಾಜಕೀಯ ಜೀವನ
ಕುಟುಂಬ-ಕುಲ- ಪಂಗಡ- ಗ್ರಾಮ ಎಂದು ವಿಭಾಗ ಸುತ್ತಿದ್ದರು,
ರಾಜ್ಯ ಉಗಮದ ಸಿದ್ಧಾಂತ ಬಗ್ಗೆ ತಿಳಿಸುವ ಗ್ರಂಥ= ವತ್ತರಿಯ ಬ್ರಾಹ್ಮಣಕ
ಅತ್ಯಂತ ಹಳೆಯ ರಾಜಕೀಯ ವ್ಯವಸ್ಥೆಯನ್ನು= ವಿಧಾತ ಎನ್ನುವರು.
ವಿಧಾತ ಎಂದರೆ= ರಾಜ'ನಿಲ್ಲದ ಪ್ರದೇಶದ ಕಾರ್ಯನಿರ್ವಹಿಸುವ ಗುಂಪು
ವಿಧಾತರ ಪ್ರಮುಖ ದೇವರು= ಅಗ್ನಿ
ಋಗ್ವೇದ ಕಾಲದಲ್ಲಿ ರಾಜ ಸರ್ವಾಧಿಕಾರಿ ಹಾಗಿರಲಿಲ್ಲ
ರಾಜನಿಗೆ ಸಹಾಯ ಮಾಡಲು ಎರಡು ಸಮಿತಿಗಳು ನೇಮಿಸಿದರು= ಸಭಾ ಮತ್ತು ಸಮಿತಿ
ಸಭಾ= ಹಿರಿಯರಿಂದ ಕೂಡಿದ ಸಮಿತಿ
ಸಮಿತಿ= ಜನಸಾಮಾನ್ಯರಿಂದ ಕೂಡಿದ ಸಮಿತಿ
ವೇದಗಳ ಕಾಲದಲ್ಲಿ ಸಭದ ಸದಸ್ಯರನ್ನು= ಸಭಾಸದರು ಎನ್ನುತಿ ದ್ದರುತ್ತಿದ್ದರು
ವೇದಗಳ ಕಾಲದಲ್ಲಿ ಸಮಿತಿಯ ಸದಸ್ಯರನ್ನು= ವಿಷಾ ಎನ್ನುತ್ತಿದ್ದರು.
ವೇದಗಳ ಕಾಲದ ಮಂತ್ರಿಮಂಡಲ
1) ಭಗಧುಗ್= ಕಂದಾಯ ಮಂತ್ರಿ,
2) ಸುತ= ಅರಮನೆಯ ದೂತ
3) ಕ್ಷೇತ= ಅರಮನೆಯ ಮೇಲ್ವಿಚಾರಕ
4) ಅಕ್ಷಣಪ್ಪ= ಲೆಕ್ಕಿಗ
5) ಕುಲುಪ= ಕುಟುಂಬದ ಮುಖ್ಯಸ್ಥ
6) ರಥಕಾರ= ರಥ ನಿರ್ಮಾಪಕ
7) ಸಂಧಿವಿಗ್ರಹಿಕ= ವಿದೇಶಾಂಗ ಮಂತ್ರಿ
8) ಸಂಗ್ರಹಿತ= ಖಜಾನಾಧಿಕಾರಿ
9) ಗ್ರಾಮೀಣಿ= ಗ್ರಾಮದ ಮುಖ್ಯಸ್ಥ (KSRP-2020)
10) ಗ್ರಾಮ ವ್ಯಾಧಿನಿ= ಗ್ರಾಮದ ಸಣ್ಣಪುಟ್ಟ ವ್ಯವಹಾರ ಬಗೆಹರಿಸುವ ಅವನು
11) ಸ್ಥಪತಿ= ನ್ಯಾಯಾಧೀಶ
ವೇದಗಳ ಕಾಲದಲ್ಲಿ ರಾಜನು ಲೋಕಕಲ್ಯಾಣಕ್ಕಾಗಿ ಯಜ್ಞಯಾಗಾದಿಗಳನ್ನು ಆಚರಿಸುತ್ತಿದ್ದನು.
ವೇದಗಳ ಕಾಲದ ಸಾಮಾಜಿಕ ಜೀವನ
ವರ್ಣ ವ್ಯವಸ್ಥೆ ಜಾರಿಯಲ್ಲಿತ್ತು,
ವೇದ ಕಾಲದ ಜನರು ಹತ್ತಿ, ಉಣ್ಣೆ, ಚರ್ಮದಿಂದ ತಯಾರಿಸಿದ ಉಡುಪು ಧರಿಸುತ್ತಿದ್ದರು,
ಸ್ತ್ರೀಯರು ಕಿವಿಗೆ= ಕರ್ಣ ಸೋಬನ್ ಎಂಬ ಆಭರಣ ತೊಡುತ್ತಿದ್ದರು,
ವೇದಗಳ ಕಾಲದಲ್ಲಿ ಸ್ತ್ರೀಯರಿಗೆ ಸಮಾನವಾದ ಶಿಕ್ಷಣ ದೊರೆಯುತ್ತಿತ್ತು,
ವೇದಕಾಲದ ಮಹಿಳಾ ವಿದ್ವಾಂಸರು= ಗಾರ್ಗಿ. ಮೈತ್ರಿ ಲೋಪಮುದ್ರ ಅಪಾಲ. ಘೋಶಲ.
ಋಗ್ವೇದದ ಕೆಲವು ಶ್ಲೋಕ ಬರೆದ ಮಹಿಳೆ= ಘೋಶಲ
ಜನಕರಾಯನ ಆಸ್ಥಾನದಲ್ಲಿ "ಯಜ್ಞವಲ್ಕ" ಋಷಿಯಯೊಡನೆ ವಾದ ಮಾಡಿದ ಮಹಿಳೆ= ಗಾರ್ಗಿ
ವೇದಗಳ ಕಾಲದಲ್ಲಿ ನಿಯೋಗಕ್ಕೆ ಅವಕಾಶವಿತ್ತು.
( ನಿಯೋಗ ಎಂದರೆ= ಮಕ್ಕಳಿಲ್ಲದ ವಿಧವೆ ತನ್ನ ಮೈದುನನನ್ನು ಮದುವೆಯಾಗಿ ಗಂಡು ಸಂತಾನ ಪಡೆಯುವುದು,
ಋಗ್ವೇದ ಕಾಲದ ಧಾರ್ಮಿಕ ಜೀವನ
ಋಗ್ವೇದ ಕಾಲದ ಪ್ರಮುಖ ದೇವರು= ಇಂದ್ರ ( ಪುರಂದರ, ಪ್ರಳಯಾಂತಕ)
ಇಂದ್ರನ ಕೈಯಲ್ಲಿರುವ ಆಯುಧ= ವಜ್ರಾಯುಧ
ಇಂದ್ರನ ವಜ್ರಾಯುಧ ಕ್ಕೆ ತನ್ನ ಬೆನ್ನಲೇಬು ದಾನವಾಗಿ ನೀಡಿದ ಋಷಿ= ದದೀಚಿ
ಇಂದ್ರನ ಕುರಿತು ಋಗ್ವೇದದಲ್ಲಿ= 250 ಶ್ಲೋಕಗಳಿವೆ
ಋಗ್ವೇದ ಕಾಲದ ಎರಡನೇ ಪ್ರಮುಖ ದೇವರು= ಅಗ್ನಿ
ಅಗ್ನಿಯ ಕುರಿತು ಋಗ್ವೇದದಲ್ಲಿ= 200 ಶ್ಲೋಕಗಳಿವೆ
ಋಗ್ವೇದದಲ್ಲಿ 3ನೇ ಪ್ರಮುಖ ದೇವರು= ವರುಣ
ವರುಣನ ಕುರಿತು ಋಗ್ವೇದದಲ್ಲಿ= 150 ಶ್ಲೋಕಗಳಿಗೆ
ಋಗ್ವೇದ ಕಾಲದಲ್ಲಿ ಹಸುವಿನ ಮಾಂಸವನ್ನು ತಿನ್ನುತ್ತಿದ್ದ ಅತಿಥಿಗಳಿಗೆ= ಗೋಗ್ನ ಎನ್ನುತ್ತಿದ್ದರು.
ಋಗ್ವೇದ ಕಾಲದ ಜನರು ಹಸುವಿಗೆ= ಅನಘ್ಯ ಎನ್ನುತ್ತಿದ್ದರು.
ಹಸುವಿನ ಸಂಪತ್ತು ಕಡಿಮೆಯಾದರೆ= ಅಗ್ನ ಎನ್ನುತ್ತಿದ್ದರು.
ಹಸುಗಳನ್ನು ಪಡೆಯಲು ಮಾಡುವ ಯುದ್ಧ= ಗವಿಷ್ಟ್ರಾ
ಋಗ್ವೇದ ಕಾಲದ ಆರ್ಥಿಕ ಜೀವನ
ವೇದಗಳ ಕಾಲದ ಜನರು ಕೃಷಿಭೂಮಿಗೆ= ಕ್ಷೇತ್ರ ಎನ್ನುತ್ತಿದ್ದರು.
ವೇದ ಕಾಲದ ಜನರು ಅವತಸಾ ಬಾವಿಯಿಂದ ನೀರು ಪಡೆಯುತ್ತಿದ್ದರು,
ಋಗ್ವೇದ ಕಾಲದ ಜನರು ವಸ್ತು ವಿನಿಮಯದ ಮಾದರಿ ವ್ಯಾಪಾರ ಮಾಡುತ್ತಿದ್ದರು,
ಆರ್ಯರ ಪ್ರಮುಖ ಸಂಪತ್ತು= ಹಸು
ಆರ್ಯರ ಸಾಕುಪ್ರಾಣಿ= ಕುದುರೆ
ಆರ್ಯರ ಕಾಲದ ನಾಣ್ಯಗಳು= ನಿಷ್ಕ ಮತ್ತು ಶತಮಾನ
ಬತ್ತವನ್ನು= ವ್ರಿಹಿ ಎನ್ನುವರು.
ಗೋದಿಗೆ= ಗುಧುಮ
ಕ್ಷೌರಿಕನಿಗೆ= ವ್ಯಾಪ್ತ
ಭಾರತ ದೇಶದ ಮೊಟ್ಟ ಮೊದಲ ಯುದ್ಧ= ದಶರಾಜನ್ ಯುದ್ಧ
ಇದು 5 ಜನ ಆರ್ಯರು ಮತ್ತು 5 ಜನ ಆರ್ಯರ ರೆತರ ಮಧ್ಯೆ ಪರುಶ್ನಿ ನದಿಯ ದಂಡೆ( ಪ್ರಸ್ತುತ ರಾವಿ ನದಿ) ಮೇಲೆ ನಡೆಯಿತು,
ಯುದ್ಧದ ಬಗ್ಗೆ ಋಗ್ವೇದದ ಏಳನೇ ಮಂಡಲದಿಂದ ತಿಳಿದುಬರುತ್ತದೆ,
No comments:
Post a Comment