Monday 8 February 2021

Topical Notes

  MahitiVedike Com       Monday 8 February 2021
"ಪ್ರಚಲಿತ"

  ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಆಯ್ಕೆಯಾದವರು ?
-  *ಎಮ್   ನರಗುಂದ್*' 

 ಇತ್ತೀಚೆಗೆ ಚಾಲ್ತಿಯಲ್ಲಿರುವ ಕೆಲವು ವಿಧಗಳು 
- *CAA* : Citizenship Anxndment Act - 2019 
- *NPR* : National Population Register
- *NRC* : National Register of Citizens

 ಇತ್ತೀಚೆಗೆ ಭಾರತೀಯ ವಾಯುಸೇನೆಯು ಯಾವ ವಿಮಾನ ಸೇವೆಯನ್ನು ರದ್ದುಗೊಳಿಸಿದರು ? 
- *ಮಿಗ್ 27* 

 ನೀತಿ ಆಯೋಗವು ಪ್ರಕಟಿಸುವ 2019-20 ರ ಸುಸ್ಥಿರ ಅಭಿವೃದ್ಧಿ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ? 
*ಕೇರಳ* ( "ಕರ್ನಾಟಕ 6 ನೇ ಸ್ಥಾನ" )

 ಆರ್.ಬಿ.ಐ ನ ನೂತನ ಕಾರ್ಯಕ್ರಮ
 “Operation Twist” ಕಾರ್ಯಾಚರಣೆ ಸಂಬಂಧಿಸಿರುವುದು
-  *ದೇಶದಲ್ಲಿ ದೀರ್ಘಾವಧಿ ಬಂಡವಾಳ ಹೂಡಿಕೆಯನ್ನು ಹೆಚ್ಚು ಮಾಡುವುದಕ್ಕೆ*

  ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಆಯ್ಕೆಯಾದವರು ?
 - *ಮನೋಜ್ ಮುಕುಂದ್ ನರವಾನೆ* ( 28 ನೇ ) 

 107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ ?
-  *ಬೆಂಗಳೂರು* ( ಧೇಯವಾಕ್ಯ - "Science and Technology : Rural development" ) 
- ಉದ್ಘಾಟನೆ : *ನರೇಂದ್ರ ಮೋದಿ*
(Civil PC-2020)

  2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರು ?
-  *ಡಾ.ವಿಜಯಾ* ( ಕೃತಿ - ಆತ್ಮಕಥೆ : "ಕುದಿ ಎಸರು" ) 

 ಇತ್ತೀಚೆಗೆ ಶಶಿ ತರೂಕ್‌ರವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ ? 
- *An era of darkess* ( ಇಂಗ್ಲೀಷ್ ಭಾಷೆಯಲ್ಲಿದೆ )

 ಸಂವಿಧಾನದ 104 ನೇ ತಿದ್ದುಪಡಿ ಯಾವ ವಿಷಯಕ್ಕೆ ಸಂಬಂಧಿಸಿದೆ ? 
- *ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ನೀಡಿರುವ ಎಸ್.ಸಿ ಮತ್ತು ಎಸ್.ಟಿ ಮೀಸಲಾತಿಯನ್ನು ಮುಂದಿನ 10 ವರ್ಷಗಳವರೆಗೆ ವಿಸ್ತರಣೆ ಮತ್ತು ಆಂಗ್ಲೋ ಇಂಡಿಯನ್ನರ ಮೀಸಲಾತಿ  ರದ್ದು.*

 ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ನೂತನ ಆಯುಕ್ತರು ? 
- *ಎನ್.ಸಿ. ಶ್ರೀನಿವಾಸ* 

 ವಿಶ್ವದ ಅತ್ಯಂತ ಕಿರಿಯ ಪ್ರಧಾನಿ ? 
- *ಸನ್ನಾ ಮರಿನ್* ( Finland)

 2019 ನೇ ಸಾಲಿನ ಮೂರ್ತಿದೇವಿ ಪ್ರಶಸ್ತಿ ಪುರಸ್ಕೃತರು 
- *ವಿಶ್ವನಾಥ ಪ್ರಸಾದ್ ತಿವಾರಿ*

 ಇತ್ತೀಚೆಗೆ ನಿಧನರಾದ ಪ್ರಮುಖರು:- 
 *ನ್ಯಾ.ವೆಂಕಟಾಚಲಯ್ಯ* - "ಕರ್ನಾಟಕದ ಲೋಕಾಯುಕ್ತರು"
 
 *ಡಾ.ಶಿವಕುಮಾರ ಸ್ವಾಮಿಜಿಗಳು* - "ನಡೆದಾಡುವ ದೇವರು ಮಹಾಸ್ವಾಮಿ"
 
 *ವೈಜನಾಥ್ ಪಾಟೀಲ್* - "ಹೈದರಾಬಾದ್ ಕರ್ನಾಟಕ ಹೋರಾಟಗಾರ"
 
 *ಕದ್ರಿ ಗೋಪಾಲನಾಥ* - "ಸ್ಯಾಕ್ಸೂ ಫೋನ್ ಮಾಂತ್ರಿಕ"
 
 *ಚಿದಾನಂದ ಮೂರ್ತಿ - ಕನ್ನಡ ಸಾಹಿತಿಗಳು*
 
 *ಪೇಜಾವರ ಶ್ರೀ* - "ಪೇಜಾವರ ಮಠದ ಮುಖ್ಯಸ್ಥರು ವಿಶ್ವೇಶ್ವರ ತೀರ್ಥರು"
 
 *ಸುಷ್ಮಾ ಸ್ವರಾಜ್* - "ರಾಜಕೀಯ ಪ್ರಮುಖರು"
 
 *ಅರುಣ್ ಜೇಟ್ಲಿ* - "ರಾಜಕೀಯ ಪ್ರಮುಖರು"

  ಎಸ್.ಎಮ್.ಕೃಷ್ಣರವರ ಆತ್ಮಚರಿತ್ರೆಯ ಹೆಸರು ? 
- *ಸ್ಮೃತಿ ವಾಹಿನಿ* (Smiriti vahini)

 ಬ್ರಿಟನ್‌ನ ಕ್ವಿನ್ಸ್ ವಿಶ್ವವಿದ್ಯಾಲಯಕ್ಕೆ ನೇಮಕವಾದ ಮೊದಲ ಮಹಿಳಾ ಕುಲಾಧಿಪತಿ ?
 - *ಹಿಲರಿ ಕ್ಲಿಂಟನ್* 

 2019 ನೇ ಸಾಲಿನ ಬಸವ ಕೃಷಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದವರು ? 
-  *ಪ್ರಕಾಶ್‌ರಾವ್ ವೀರಮಲ್ಲ* ( ತೆಲಂಗಾಣ )
 

 ಬಾಹ್ಯಾಕಾಶದಲ್ಲಿ ಅತ್ಯಂತ ಹೆಚ್ಚು ಸಮಯ ಕಾಲ ಕಳೆದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ತಾದ ಮಹಿಳೆ ?
 - *ಕ್ರಿಸ್ಟಿನಾ ಕೌಚ್*

  ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ಉತ್ತಮ ಆಡಳಿತ ನಡೆಸುವ ರಾಜ್ಯಗಳಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ? 
- *ತಮಿಳುನಾಡು* ( ಕರ್ನಾಟಕ 3ನೇ ಸ್ಥಾನ )

 ದೇಶದ ಮೊದಲ ತೃತೀಯ ಲಿಂಗಿಗಳಿಗೆ ಆರಂಭವಾದ ವಿಶ್ವವಿದ್ಯಾಲಯ ಎಲ್ಲಿದೆ ?
 - *ಉತ್ತರ ಪ್ರದೇಶದ ಕುಶಿನಗರ* 

 ವಿಶ್ವದ ಅತಿ ಉದ್ದದ ಸುರಂಗ ಮಾರ್ಗವಾದ ಹಿಮಾಚಲ ಪ್ರದೇಶದ ರೋಹ್ಟಂಗ್ ಪಾಸ್‌ಗೆ ಯಾರ ಹೆಸರು ನೀಡಲಾಯಿತು ? 
- *ಅಟಲ್ ಬಿಹಾರಿ ವಾಜಪೇಯಿ*

 ಇತ್ತೀಚೆಗೆ ಯಾವ ದೇಶದ ಚಿರತೆಯನ್ನು ಭಾರತಕ್ಕೆ ತರಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ ? 
- *ಆಫ್ರಿಕಾದ ಚಿರತೆ*

 2019ನೇ ಸಾಲಿನ ಆಕ್ಸ್‌ಫರ್ಡ್ ನಿಘಂಟುವಿನ ವರ್ಷದ ಹಿಂದಿ ಪದ ಯಾವುದು ? 
- *ಸಂವಿಧಾನ್* 

 ಪ್ರವಾಹ ಪೀಡಿತ ಮಡಗಾಸ್ಕರ್‌ಗೆ ನೆರವು ನೀಡುವ ಭಾರತದ ಕಾರ್ಯಾಚರಣೆಯ ಹೆಸರು ? 
- *“ಆಪರೇಶನ್ ವೆನಿಲ್ಲಾ"*

 ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಎಲ್ಲಿ ನಿರ್ಮಾಣವಾಗಲಿದೆ ? 
- *ಪಶ್ಚಿಮ ಬಂಗಾಳದ ಕಲ್ಕತ್ತಾ* ( ಹೂಗ್ಲಿ ನದಿಯಲ್ಲಿ ) 

 2020 ರ ರಾಷ್ಟ್ರೀಯ ಪ್ರವಾಸೋದ್ಯಮ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿತ್ತು
-  *ಕೊನಾರ್ಕ್* 

 ಯಾವ ರಾಜ್ಯ ವಿಧಾನಸಭೆಯು ಇತ್ತೀಚೆಗೆ ವಿಧಾನ ಪರಿಷತ್ತನ್ನು ರದ್ದುಪಡಿಸುವ ಮಹತ್ವದ ಮಸೂದೆಗೆ ಅಂಗೀಕಾರ ದೊರೆತಿದೆ ? 
- *ಆಂಧ್ರಪ್ರದೇಶ* ( 2 ನೇ ಬಾರಿಗೆ ರದ್ದಾಗುತ್ತಿದೆ )

 ಬಲ್ವಂತ್‌ರಾಯ್ ಮೆಹ್ತಾ ಸಮಿತಿಯ ಶಿಫಾರಸ್ಸುಗಳನ್ನು ಸ್ವೀಕರಿಸಿದ ಮೊದಲ ರಾಜ್ಯ ಯಾವುದು ?
-  *ರಾಜಸ್ಥಾನ*

 ಮೊದಲ ಡಿಜಿಟಲ್ ಜನಗಣತಿಗೆ ಕೇಂದ್ರವು ಎಷ್ಟು ಮೊತ್ತವನ್ನು ಮೀಸಲಿಟ್ಟಿದೆ ?
- *3,758 ಕೋಟಿ ರೂ*

 ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್ ಯೋಜನೆ ಈಗಾಗಲೇ ಎಷ್ಟು ರಾಜ್ಯಗಳು ಜಾರಿಗೆ ತಂದಿವೆ ? 
- *32 ರಾಜ್ಯಗಳು*

logoblog

Thanks for reading Topical Notes

Previous
« Prev Post

No comments:

Post a Comment