Sunday 14 February 2021

* Freedom Fight in Karnataka *

  MahitiVedike Com       Sunday 14 February 2021

 *ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ*
          👇👇👇👇👇👇👇
1) ದೊಂಡಿಯ ವಾಘನ ದಂಗೆ- *1800*

2) ಐಗೂರು ದಂಗೆ= *1802*( ವೆಂಕಟಾದ್ರಿ ನಾಯಕ)

3) ವೆಲ್ಲೂರು ಬಂಡಾಯ= *1806*

4) ಕೊಪ್ಪಳ ಮತ್ತು ಉದಗಿರಿ ದಂಗೆ = *1819* ವೀರಪ್ಪ= ಕೊಪ್ಪಳ, ದೇಶ್ಮುಖ್= ಉದಗಿರ-1821)

5) ಸಿಂದಗಿ ಬಂಡಾಯ= *1824*( ದಿವಾಕರ್ ದಿಕ್ಷಿತ್, ಶೆಟ್ಟಿಯಪ್ಪಾ ರಾವಜಿ,)

6) ಕಿತ್ತೂರು ಬಂಡಾಯ= *1824*( ಕಿತ್ತೂರಾಣಿ ಚೆನ್ನಮ್ಮ)

7) ಸಂಗೊಳ್ಳಿ ರಾಯಣ್ಣನ ಗಲ್ಲಿಗೇರಿಸಿದು= *1831 ಜನವರಿ 26 ನಂದಗಡದಲ್ಲಿ*

8) ನಗರ ದಂಗೆ= *1831*( ಬೂದಿ ಬಸಪ್ಪ)

9) ಕೊಡಗು ಬಂಡಾಯ= *1835-37*

10) ಹಲಗಲಿಯ ಬೇಡರ ದಂಗೆ= *1857*( ಜಡಗ ಮತ್ತು ಬಾಳ್ಯ)

11) ಸುರಪುರ ಸಂಸ್ಥಾನಕ್ಕೆ ಮುತ್ತಿಗೆ= *1858*( ರಾಜಾ ವೆಂಕಟಪ್ಪ ನಾಯಕ)

12) ನರಗುಂದದ ಬಂಡಾಯ= *1858*( ಭಾಸ್ಕರ್ ರಾವ್)

13) ಮುಂಡರಿಗಿ ಬಂಡಾಯ= *1858*( ಭೀಮರಾವ್)

14) ಮೈಸೂರು ಪ್ರಜಾಪ್ರತಿನಿಧಿ ಸಭೆ ಸ್ಥಾಪನೆ= *1881*

15) ಕರ್ನಾಟಕದಲ್ಲಿ ಅಸಹಕಾರ ಚಳುವಳಿ= *1920-22*

16) ಹಿಂದೂಸ್ತಾನ ಸೇವಾದಳ ಸ್ಥಾಪನೆ= *1923*( N,S, ಹಳೆಕಲ್)

17) ಬೆಳಗಾವಿ ಕಾಂಗ್ರೆಸ್ ಅಧಿವೇಶನ= *1924*( ಗಾಂಧೀಜಿ ಅವರು ಅಧ್ಯಕ್ಷ ವಹಿಸಿದ್ದರು)

18) ಬೆಳಗಾವಿ ಖಾದಿ ಸಂಘ ಸ್ಥಾಪನೆ= *1926*

19) ಅಂಕೋಲಾ ಉಪ್ಪಿನ ಸತ್ಯಾಗ್ರಹ= *1930*

20) ಬೆಂಗಳೂರಿನಲ್ಲಿ ತ್ರಿವರ್ಣ ಧ್ವಜಾರೋಹಣ= *1931 ಜೂನ್2*( ನೆಹರೂರವರು ಧ್ವಜಾರೋಹಣ ಮಾಡಿದರು,)

21) ಅರಣ್ಯ ಸತ್ಯಾಗ್ರಹ ಕರ ನಿರಾಕರಣೆ= *1932*

22) ಮೈಸೂರು ರಾಜ್ಯ ಕಾಂಗ್ರೆಸ್ ಸ್ಥಾಪನೆ= *1938*

23) ಶಿವಪುರ ಧ್ವಜ ಸತ್ಯಾಗ್ರಹ= *1938*

24) ವಿದುರಾಶ್ವತ ದುರಂತ= *1938 ಏಪ್ರಿಲ್ 25*

25) ಈಸೂರು ದುರಂತ= *1942*

26) ಮೈಸೂರು ಚಲೋ ಚಳುವಳಿ= *1947 ಸಪ್ಟಂಬರ್ 1*

27) ಅರಮನೆ ಸತ್ಯಾಗ್ರಹ= *1947 ಸಪ್ಟಂಬರ್ 4*

28) ಜವಾಬ್ದಾರಿ ಸರ್ಕಾರ ಸ್ಥಾಪನೆ= *1947 ಅಕ್ಟೋಬರ್ 24*

29) ಮೈಸೂರಿನ ಏಕೀಕರಣ= *1956 ನವಂಬರ್1*( ನವ ಮೈಸೂರಿನ ಉದಯ)

30) ಕರ್ನಾಟಕವೆಂದು ನಾಮಕರಣವಾಗಿದ್ದು= *1973 ನಂಬರ್1*

logoblog

Thanks for reading * Freedom Fight in Karnataka *

Previous
« Prev Post

No comments:

Post a Comment